Monday, July 7, 2025
Home ವಿದೇಶ

ವಿದೇಶ

ವಿದೇಶ

ಹೆಚ್ಚಿನ ಸುದ್ದಿ

ಬಂಡವಾಳ ಹೂಡಿಕೆಗೆ ಬಾಂಗ್ಲಾ ಉದ್ಯಮಿಗಳು ಆಸಕ್ತಿ :: ಜವಳಿ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಚರ್ಚೆ

ಬಾಂಗ್ಲಾ ಉದ್ಯಮಿಗಳಿಗೆಅಗತ್ಯ ಸಹಕಾರ ನೀಡುವ ಭರವಸೆ ಬೆಂಗಳೂರು: ಬಾಂಗ್ಲಾ ದೇಶದ ಜವಳಿ ಉದ್ಯಮಿಗಳು ಕರ್ನಾಟದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿದ್ದು ಇಂದು ಪೆಂಟಗಾನ್ ನಿಟ್ ಕಾಂನ ಬಿಪಿನ್ ಮುಂದ್ರಾ ಅವರು ಜವಳಿ ಸಚಿವರನ್ನು ಭೇಟಿ...

ಪರೀಕ್ಷಾ ಹಾರಾಟದ ವೇಳೆ ಸ್ಪೋಟಗೊಂಡ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್

ಹೊಸದಿಲ್ಲಿ: ಚಂದ್ರ, ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಸ್ಫೋಟಗೊಂಡಿದೆ. ಎಲಾನ್‌ ಮಸ್ಕ್‌ರ ಕನಸಿನ ಯೋಜನೆಗಳಲ್ಲೊಂದಾದ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್, ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಖಾಸಗಿ ಸ್ಪೇಸ್‌ಎಕ್ಸ್...

ಆಸ್ಟ್ರೇಲಿಯಾ ,ಇಂಡೋನೇಷ್ಯಾದಲ್ಲಿ ಗೋಚರಿಸಿದ ಸೂರ್ಯ ಗ್ರಹಣ

ಹೈಬ್ರಿಡ್ ಸೂರ್ಯಗ್ರಹಣ ಎಂಬ ನಿಂಗಲೂ ಗ್ರಹಣ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಈಗಾಗಲೇ ಗೋಚರಿಸಿತು. ವೃತ್ತಾಕಾರದ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲಿಲ್ಲ, ಬದಲಾಗಿ, ಸೂರ್ಯನ ಮೇಲೆ ಅತಿಕ್ರಮಿಸಲಾದ ಒಂದು ಸಣ್ಣ...

2014ರ ನಂತರ ಮೊತ್ತಮೊದಲ ಬಾರಿಗೆ ಪಾಕಿಸ್ತಾನ ವಿದೇಶಾಂಗ ಸಚಿವರು ಭಾರತಕ್ಕೆ!

ಹೊಸದಿಲ್ಲಿ: ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಗುರುವಾರ...

ನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತವಾಗಿ ಪತ್ತೆ

ಕಠ್ಮಂಡು: ನೇಪಾಳದ ಅನ್ನಪೂರ್ಣ ಪರ್ವತವನ್ನು ಏರುತ್ತಿದ್ದ ವೇಳೆ ಆಳವಾದ ಬಿರುಕಿನೊಳಗೆ ಬಿದ್ದು ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿ ಅನುರಾಗ್ ಮಾಲೂ ಜೀವಂತವಾಗಿ ಪತ್ತೆಹಚ್ಚಲಾಗಿದೆ. 34 ವರ್ಷದ ಭಾರತೀಯ ವಾಣಿಜ್ಯೋದ್ಯಮಿ ಮತ್ತು ಅನುಭವಿ ಪರ್ವತಾರೋಹಿ ಅನುರಾಗ್ ಮಾಲೂ ಸೋಮವಾರ...

ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್: ಮಹಿಳೆ ಗಡಿಪಾರು

ಜಕಾರ್ತ: ಪ್ರವಾಸಕ್ಕೆ ಬಂದಿದ್ದ ರಷ್ಯಾದ ಇನ್ಸ್ಟಾಗ್ರಾಮ್ ತಾರೆಯೊಬ್ಬಳು, ದೇವಸ್ಥಾನದ ಮರದ ಕೆಳಗೆ ನಗ್ನ ಫೋಟೋಶೂಟ್ ಮಾಡಿಸಿದ್ದಕ್ಕಾಗಿ ಇಂಡೋನೇಷ್ಯಾದ ಬಾಲಿಯಿಂದ ಗಡಿಪಾರಾಗಿದ್ದಾಳೆ. ಮಹಿಳೆ ನಗ್ನ ಫೋಟೋಶೂಟ್ ಮಾಡಿಸಿರುವುದು, ಬಾಲಿಯ ಹಿಂದೂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿ,...

ಭೀಕರ ಅಗ್ನಿ ಅವಘಡಕ್ಕೆ 21 ಮಂದಿ ಸಜೀವ ದಹನ

ಚೀನಾದ ಬೀಜಿಂಗ್‌ನಲ್ಲಿರುವ ಚಾಂಗ್‌ಫೆಂಗ್ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಂದಿ ಸಜೀವ ದಹನವಾಗಿದ್ದು, ಅನೇಕರು ಜೀವ ಕಾಪಾಡಿಕೊಳ್ಳಲು ಕಿಟಕಿಗಳಿಂದ ಹಾರಿ ಗಂಭೀರ ಗಾಯಗೊಂಡಿದ್ದಾರೆ. ಆಸ್ಪತ್ರೆಯ ಒಳರೋಗಿ ವಿಭಾಗದ ಪೂರ್ವ ವಿಭಾಗದಲ್ಲಿ ಮೊದಲು...

ಸುಡಾನ್ ನಲ್ಲಿ ಆಂತರಿಕ ಯುದ್ಧ: 200 ಸಾವು, 1800 ಮಂದಿಗೆ ಗಾಯ

ನವದೆಹಲಿ: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾಪಡೆಗಳ ನಡುವಿನ ಯುದ್ಧದಲ್ಲಿ ಇದುವರೆಗೆ 200 ಜನರು ಮೃತಪಟ್ಟು , 1800 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೂರು ದಿನಗಳ ನಿರಂತರ ದಾಳಿಯಿಂದ ಸುಡಾನ್ ನಲ್ಲಿ ಆಸ್ಪತ್ರೆಗಳು ಹಾನಿಗೊಳಗಾಗಿದ್ದರೆ,...

ಪುಲ್ವಾಮಾ ದಾಳಿ ಬಗ್ಗೆ ಸ್ಪೋಟಕ ಹೇಳಿಕೆ: ಪಾಕಿಸ್ತಾನ‌ ಹೇಳಿದ್ದೇನು?

ನವದೆಹಲಿ: ಪುಲ್ವಾಮಾ ದಾಳಿ ಘಟನೆಗೆ ಕೇಂದ್ರ‌ ಸರಕಾರದ‌ ಲೋಪಗಳೇ ಕಾರಣ ಎಂಬ ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯಿಸಿದೆ. ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ಪುಲ್ವಾಮಾ ದಾಳಿಗೆ ಸಂಬಂಧಿಸಿ ತನ್ನ...

ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

ವಾಷಿಂಗ್ಟನ್: ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ಹಾಗೂ ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾದ ರಾಕೆಟ್ ಸ್ಟಾರ್‌ಶಿಪ್‌ನ ಮೊದಲ ಪರೀಕ್ಷಾ ಹಾರಾಟವನ್ನು ಸ್ಪೇಸ್‌ಎಕ್ಸ್ ಮುಂದೂಡಿದೆ. ಈ ಬಗ್ಗೆ ಸ್ಪೇಸ್‌ಎಕ್ಸ್‌ನ ಅಧಿಕಾರಿಗಳು...

ಸುಡಾನ್​​ ಸೇನಾ ಸಂಘರ್ಷ: ಸಂಕಷ್ಟದಲ್ಲಿ 31 ಕನ್ನಡಿಗರು

ಸುಡಾನ್: ಸುಡಾನ್‌ನಲ್ಲಿ ಸೇನೆ ಹಾಗೂ ಅರೆಸೇನೆಯ ನಡುವಿನ ಸಂಘರ್ಷದಲ್ಲಿ ದಾವಣಗೆರೆಯ 5 ಜನ ಸೇರಿ ಕರ್ನಾಟಕದ ಒಟ್ಟು 31 ಮಂದಿ ಸಿಲುಕಿಕೊಂಡಿದ್ದಾರೆ. ನಡುವೆ ನಡೆದ ಗುಂಡಿನ ದಾಳಿಯಿಂದ ದೇಶವೇ ಆತಂಕಕ್ಕೀಡಾಗಿದ್ದು, ಜನಜೀವನ ದುಸ್ತರವಾಗಿದೆ....

ಬರ್ತ್ ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 4 ಮಂದಿ ಮೃತ್ಯು, ಹಲವರಿಗೆ ಗಾಯ

ನ್ಯೂಯಾರ್ಕ್: ಹುಟ್ಟುಹಬ್ಬ ಪಾರ್ಟಿಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು , ಹಲವರು ಗಾಯಗೊಂಡಿರುವ ಘಟನೆ ಅಮೆರಿಕದ ಅಲಬಾಮಾದಲ್ಲಿ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಹೆಚ್ಚಿನವರು ಹದಿಹರೆಯದವರು ಎನ್ನಲಾಗಿದೆ. ರಾತ್ರಿ 10.30ರ ನಂತರ...

ವಿದ್ಯಾರ್ಥಿಗಳ ಜೊತೆ ಲೈಂಗಿಕ ಕ್ರಿಯೆ: 6 ಶಿಕ್ಷಕಿಯರ ಬಂಧನ

ನ್ಯೂಯಾರ್ಕ್: ಆಘಾತಕಾರಿ ಘಟನೆಯೊಂದರಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ 6 ಶಿಕ್ಷಕಿಯರನ್ನು ಬಂಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ವಿವಿಧ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಈ ಶಿಕ್ಷಕರು ವಿವಿಧ ಸಂದರ್ಭಗಳಲ್ಲಿ ಬಾಲಕರೊಂದಿಗೆ ಲೈಂಗಿಕ...

ದುಬೈ ಅಗ್ನಿ ದುರಂತದಲ್ಲಿ ನಾಲ್ವರು ಭಾರತೀಯರು ಸಾವು

ದುಬೈನ ವಸತಿ ಸಂಕೀರ್ಣ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಭಾರತೀಯರು ಸೇರಿದಂತೆ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ದುಬೈನ ಹಳೆಯ ಪ್ರದೇಶವಾದ ಅಲ್ ರಾಸ್‌ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು...

ಜೈಲಿನಲ್ಲಿದ್ದ ಕೈದಿಯನ್ನ ತಿಂದುಮುಗಿಸಿದ ಕೀಟಗಳು

ವಾಷಿಂಗ್ಟನ್: ಸಿನಿಮೀಯ ಮಾದರಿಯಲ್ಲಿ ಕೀಟಗಳು ಮತ್ತು ತಿಗಣೆ ಕೈದಿಯೊಬ್ಬನನ್ನ ಜೀವಂತವಾಗಿ ತಿಂದುಹಾಕಿರುವ ಭಯಾನಕ ಘಟನೆ ನಡೆದಿದೆ. ಅಮೆರಿಕದ ಅಟ್ಲಾಂಟಾದ ಜೈಲಿನಲ್ಲಿದ್ದ 35 ವರ್ಷದ ಕೈದಿಯೊಬ್ಬನನ್ನು ಕೀಟಗಳು ಮತ್ತು ತಿಗಣೆ ತಿಂದು ಹಾಕಿವೆ ಎಂದು...

ಮೆಕ್ಸಿಕೋದಲ್ಲಿ ದೆಹಲಿ ಪೊಲೀಸರ ಸಾಹಸ: ಮೋಸ್ಟ್ ವಾಂಟೆಡ್ ಕ್ರಿಮಿನಲ್ ದೀಪಕ್ ಬಾಕ್ಸರ್ ಬಂಧನ

ನವದೆಹಲಿ: ದೆಹಲಿಯ ಮೋಸ್ಟ್ ವಾಂಟೆಡ್ ದರೋಡೆಕೋರ ದೀಪಕ್ ಬಾಕ್ಸರ್ ನನ್ನು ಅಮೆರಿಕದ ಎಫ್ ಬಿಐ ಸಹಾಯದೊಂದಿಗೆ ದಿಲ್ಲಿ ಪೊಲೀಸರು ಮೆಕ್ಸಿಕೋದಲ್ಲಿ ಬಂಧಿಸಿದ್ದಾರೆ. ಈತನ ಬಂಧನಕ್ಕೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ನಕಲಿ ಪಾಸ್‌ಪೋರ್ಟ್...

ಜಪಾನ್ ಪ್ರಧಾನಿ ಭಾಷಣದ ವೇಳೆ ಸ್ಫೋಟ!

ಟೋಕಿಯೋ: ಜಪಾನ್ ಪ್ರಧಾನಿ ಫ್ಯೂಮಿಯೋ ಕಿಶಿಡಾ ಅವರು ಭಾಷಣ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ. ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ ಕಿಶಿಡಾ ಭಾಷಣ ಮಾಡುತ್ತಿದ್ದರು. ಈ ವೇಳೆ ಪ್ರಧಾನಿಯೆಡೆಗೆ ಸ್ಫೋಟಕ ವಸ್ತುವನ್ನು ಎಸೆಯಲಾಗಿದೆ. ತಕ್ಷಣವೇ...

ಶ್ರೀಲಂಕಾದಲ್ಲಿ ಸಿನಿಮಾ ಶೂಟಿಂಗ್ ತಯಾರಿಯಲ್ಲಿ ಯಶ್

ಕೊಲಂಬೊ: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಆದರೆ, ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದೀಗ ನಟ ಯಶ್ ಶೀಲಂಕಾಗೆ ತೆರಳಿದ್ದು, ಶ್ರೀಲಂಕಾ ಸರಕಾರವೇ...

ಡೈರಿ ಫಾರ್ಮ್ ನಲ್ಲಿ ಸ್ಫೋಟ: 18000 ಹಸುಗಳು ಮೃತ್ಯು

ಟೆಕ್ಸಾಸ್: ಡೈರಿ ಫಾರ್ಮ್‌ನಲ್ಲಿ ನಡೆದ ಸ್ಫೋಟದಲ್ಲಿ ಸುಮಾರು 18,000 ಹಸುಗಳು ಸಾವನ್ನಪ್ಪಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಂತ್ರೋಪಕರಣಗಳಿಂದ ಹೊರಬಂದ ಮೀಥೇನ್ ಗ್ಯಾಸ್ ಈ ಬೆಂಕಿಗೆ...

ಇಲಿಗಳ ಸಮಸ್ಯೆ ಬಗೆಹರಿಸಲು ನ್ಯೂಯಾರ್ಕ್ ವರ್ಷಕ್ಕೆ 1.2 ಕೋಟಿ ರೂ ವೆಚ್ಚ!

ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರು ಕ್ಯಾಥ್ಲೀನ್ ಕೊರಾಡಿ ಅವರನ್ನು ಮೊದಲ ನಗರಾದ್ಯಂತ ನಿರ್ದೇಶಕರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಹಾಗೆ ಇದನ್ನು 'ರ್ಯಾಟ್ ಝಾರ್' ಎಂದೂ ಕೂಡ ಕರೆಯುತ್ತಾರೆ. ಕೊರಾಡಿಗೆ ವರ್ಷಕ್ಕೆ...

ಮೆಕ್ಸಿಕೋ: ಡ್ರಗ್ ಸಾಗಣೆ ಟ್ರಕ್ ನಲ್ಲಿತ್ತು ಹುಲಿ!

ಮೆಕ್ಸಿಕೋ: ಮೆಕ್ಸಿಕೋದ ಕೆಲವು ಭಾಗಗಳಲ್ಲಿ, ಭದ್ರತಾ ಸಿಬ್ಬಂದಿ ಮತ್ತು ಡ್ರಗ್ ಗ್ಯಾಂಗ್ ನಡುವೆ ಗುಂಡಿನ ಚಕಮಕಿಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹಾಗೆಯೇ ಡ್ರಗ್ ಕಳ್ಳ ಸಾಗಣೆದಾರರಿಂದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುತ್ತಾರೆ. ಆದ್ರೆ ಈ ಬಾರಿ...

ಮ್ಯಾನ್ಮಾರ್ ಸೇನೆಯ ವಾಯುದಾಳಿ: ಮಕ್ಕಳು ಸೇರಿ 100 ಮಂದಿ ಮೃತ್ಯು

ಮ್ಯಾನ್ಮಾರ್: ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ಮ್ಯಾನ್ಮಾರ್ ಸೇನೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ 100 ಮಂದಿ ಮೃತಪಟ್ಟ ಘಟನೆ ನಡೆದಿದೆ. ಮ್ಯಾನ್ಮಾರ್ ಮಿಲಿಟರಿ ಆಡಳಿತವನ್ನು ವಿರೋಧಿಸಿದವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎನ್ನಲಾಗಿದೆ. ಬೆಳಗ್ಗೆ 8...

ಮಂದ ದೃಷ್ಟಿ ಸೇರಿ ಗಂಭೀರ ಆರೋಗ್ಯ ಪರಿಸ್ಥಿತಿಯಲ್ಲಿ ಪುಟಿನ್: ವರದಿ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅನಾರೋಗ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ಅವರ ಆರೋಗ್ಯ ಗಂಭೀರವಾಗಿದೆ ಎಂದು ವರದಿಯೊಂದು ತಿಳಿಸಿದೆ. ಪುಟಿನ್ ತೀವ್ರ ತಲೆನೋವು, ಮಂದ ದೃಷ್ಟಿ...

ಎಲಾನ್ ಮಸ್ಕ್ ವಿರುದ್ಧ ದಾವೆ ಹೂಡಿದ ಮಾಜಿ ಟ್ವಿಟ್ಟರ್ ಸಿಇಒ

ವಾ‍ಷಿಂಗ್ಟನ್: ಟ್ವಿಟರ್ ಸಂಸ್ಥೆಯಿಂದ ವಜಾಗೊಂಡಿದ್ದ ಮೂವರು ಉನ್ನತ ಅಧಿಕಾರಿಗಳು ತಾವು ಭರಿಸಿರುವ ಕಾನೂನು ವೆಚ್ಚಗಳನ್ನು ಮರುಪಾವತಿಸುವಂತೆ ಇಲಾನ್ ಮಸ್ಕ್ ವಿರುದ್ಧ ದಾವೆ ಹೂಡಿದ್ದಾರೆ. ಟ್ವಿಟರ್ ಮಾಜಿ ಸಿಇಒ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ...

ಬ್ಯಾಂಕ್ ಗೆ ನುಗ್ಗಿದ ಅಪರಿಚಿತನಿಂದ ಗುಂಡಿನ ದಾಳಿ: ಐವರ ಬಲಿ

ನ್ಯೂಯಾರ್ಕ್: ಅಮೆರಿಕಾದ ಕೆಂಟಕಿಯ ಲೂಯಿವೆಲ್ ನಗರದಲ್ಲಿ ಬ್ಯಾಂಕ್ ಒಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ದಾಳಿಕೋರ ಮತ್ತು ನಾಲ್ವರು ನಾಗರಿಕರು ಸೇರಿ 5 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು...

ಗೂಗಲ್ ಪೇ ಬಳಕೆದಾರರ ಖಾತೆಗೆ ಬಿತ್ತು ಭರ್ಜರಿ ಹಣ!

ನವದೆಹಲಿ: ಗೂಗಲ್ ಪೇ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯ ಕಾರಣ ಹಲವು ಬಳಕೆದಾರರ ಖಾತೆಗೆ ಗೂಗಲ್ ಪೇನಿಂದ 88,000ದಷ್ಟು ಹಣ ಡೆಪಾಸಿಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದ...

ಬಾಲಕನಿಗೆ ತನ್ನ ನಾಲಗೆ ಚೀಪುವಂತೆ ಹೇಳಿದ ದಲೈಲಾಮಾ: ಭಾರೀ ಆಕ್ರೋಶ

ನವದೆಹಲಿ: ಟಿಬೆಟಿಯನ್ ಬೌದ್ಧ ಧರ್ಮಗುರು ದಲೈಲಾಮಾ ಬಾಲಕನೊಬ್ಬನ ತುಟಿಗೆ ಚುಂಬಿಸುತ್ತಿರುವ ಮತ್ತು ತನ್ನ ನಾಲಗೆಯನ್ನು ಚೀಪುವಂತೆ ಹೇಳಿದ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ದಲೈಲಾಮಾ ಅವರಿಗೆ ಗೌರವ ಸಲ್ಲಿಸಲು ಬಾಲಕ ಬಾಗಿದಾಗ...

ಕೊರೋನ ವೈರಸ್ ಮೂಲವೇನು: ಚೀನಿ ವಿಜ್ಞಾನಿಗಳಿಂದ ವರದಿ ಬಿಡುಗಡೆ

ವುಹಾನ್: 2020ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಪೋಟಗೊಂಡಾಗ ಚೀನಾದ ವುಹಾನ್ ಮಾರುಕಟ್ಟೆಯಿಂದ ತೆಗದಿದ್ದ ಮಾದರಿಗಳ ಅಧ್ಯಯನ ನಡೆಸಿರುವ ಚೀನಾದ ಸಂಶೋಧಕರ ತಂಡ‌ ಈ‌ ಮಾದರಿಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ. ಸಾಂಕ್ರಾಮಿಕ ಹೇಗೆ ಪ್ರಾರಂಭವಾಯಿತು ಎಂಬ...

ಬಣ್ಣ ಬದಲಿಸಿದ ಚಂದಿರ: ಹುಣ್ಣಿಮೆಗೆ ಪಿಂಕ್ ಮೂನ್ ಆಗಿ ಬದಲಾದ

ಬೆಂಗಳೂರು: ಹುಣ್ಣಿಮೆಗೆ ಕಾಣುವ ಪೂರ್ಣ ಚಂದಿರ ತನ್ನ ಬಿಳಿ ಬಣ್ಣದಿಂದ ಪ್ರಪಂಚಕ್ಕೆ ಬೆಳದಿಂಗಳ ನೀಡುತ್ತಾನೆ. ಆದರೆ ಗುರುವಾರ ಸಂಭವಿಸಿದ ಹುಣ್ಣಿಮೆ ಚಂದಿರ ತನ್ನ ಬಣ್ಣ ಬದಲಿಸಿ ಎಲ್ಲರಲ್ಲು ಅಚ್ಚರಿ ಮೂಡಿಸಿದ್ದಾನೆ. ಏ. 6 ರಂದು...

ಕೆನಡಾ: ಹಿಂದೂ ದೇವಾಲಯದ ಮೇಲೆ‌ ದಾಳಿ, ಮೋದಿ ವಿರೋಧಿ ಬರಹ

ಕೆನಡಾ: ಹಿಂದೂ ದೇವಾಲಯದ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿರುವ ಘಟನೆ ಕೆನಡಾದ ಒಂಟಾರಿಯೋದಲ್ಲಿ ನಡೆದಿದೆ. ವಿಂಡ್ಸರ್ ಪೊಲೀಸರು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇಬ್ಬರು ದುಷ್ಕರ್ಮಿಗಳು ದೇವಾಲಯದ ಗೋಡೆಗಳ ಮೇಲೆ ಭಾರತ...

ಶೀಘ್ರವೇ 3ನೇ ಪರಮಾಣು ವಿಶ್ವ ಮಹಾಯುದ್ಧ ಎಂದ ಟ್ರಂಪ್

ನ್ಯೂಯಾರ್ಕ್: ಜೋ ಬೈಡನ್ ಆಡಳಿತಾವಧಿಯಲ್ಲಿ ಜಗತ್ತು ಪರಮಾಣು ವಿಶ್ವ ಮಹಾಯುದ್ಧಕ್ಕೆ ಸಾಕ್ಷಿಯಾಗಲಿದ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕೋರ್ಟ್ ಗೆ ಶರಣಾದ ಬಳಿಕ ಮೊತ್ತಮೊದಲ ಬಾರಿಗೆ...

ಟ್ರಂಪ್ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ನೀಲಿಚಿತ್ರ ತಾರೆಗೆ ಸೋಲು

ನ್ಯೂಯಾರ್ಕ್: ಮಾನಹಾನಿ ಪ್ರಕರಣದಲ್ಲಿ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ವಿರುದ್ಧ ಡೊನಾಲ್ಡ್ ಟ್ರಂಪ್ ಕಾನೂನಾತ್ಮಕ ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ 1,21,000 ಡಾಲರ್ ಹಣವನ್ನು ಸ್ಟಾರ್ಮಿ ಡೇನಿಯಲ್ಸ್ ಟ್ರಂಪ್ ಅವರಿಗೆ ಪಾವತಿಸಬೇಕಾಗಿದೆ. ಈಗಾಗಲೇ ಸ್ಟಾರ್ಮಿ...

ಬುಲೆಟ್‌ ಪ್ರೂಫ್‌ʼ ಬಕೆಟ್‌ ಧರಿಸಿ ನ್ಯಾಯಾಲಯಕ್ಕೆ ಹಾಜರಾದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್, ಜಾಮೀನು ಪಡೆಯಲು ಬಯಸಿದರೆ‌ ಇಮ್ರಾನ್‌ ಖಾನ್ ವಿಚಾರಣೆಗೆ ಹಾಜರಾಗುವುದು ಕಡ್ಡಾಯ ಎಂದು ನ್ಯಾಯಾಧೀಶರು ಆದೇಶಿಸಿದೆ. ಈ ಹಿನ್ನಲೆ ಬುಲೆಟ್‌ ಪ್ರೂಫ್‌ʼ...

ಡೊನಾಲ್ಡ್ ಟ್ರಂಪ್ ಬಂಧನ: ಏನಿದು ಪ್ರಕರಣ?, ಕಾರಣಗಳೇನು?

ನ್ಯೂಯಾರ್ಕ್: ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಪ್ರಪ್ರಥಮ ಅಧ್ಯಕ್ಷ ಎನ್ನುವ ಕುಖ್ಯಾತಿಗೆ ಪಾತ್ರರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ತಪ್ಪಿತಸ್ಥನಲ್ಲ ಎಂದು ನ್ಯೂಯಾರ್ಕ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ. ಏನಿದು ಪ್ರಕರಣ? ಅಮೆರಿಕದ...

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭ ತನ್ನ ವಿರುದ್ಧ ಮಾತನಾಡದಂತೆ ನೀಲಿ ಚಿತ್ರತಾರೆ ಒಬ್ಬರಿಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಕೋರ್ಟ್ ಗೆ ಶರಣಾಗಿದ್ದಾರೆ. ಈ...

ಡಿಗ್ರಿ ಇಲ್ಲಾಂದ್ರೆ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್!

ಕುವೈತ್ : ಅಧಿಕೃತ ವಿಶ್ವವಿದ್ಯಾಲಯಗಳಿಂದ ಪಡೆದ ಪದವಿ, ಡಿಪ್ಲೋಮೋ ಅಥವಾ ತತ್ಸಮಾನ ವಿದ್ಯಾರ್ಹತೆ ಇಲ್ಲದಿರುವ ಚಾಲಕರ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಕುವೈತ್ ಸರ್ಕಾರ ನಿರ್ಣಯಿಸಿದೆ. ಇದರಿಂದಾಗಿ ಕುವೈತ್‍ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗರೂ...

ನಾಯಿ ಮರಿಯಾಗಿ ಬದಲಾದ ಟ್ವಿಟ್ವರ್ ಹಕ್ಕಿ ಲೊಗೊ

ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ವರ್ ಹಕ್ಕಿ ಲೊಗೊ ನಾಯಿ ಮರಿಯಾಗಿ ಬದಲಾಣೆಗೊಂಡಿದೆ. ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಮಾಲೀಕ ಕಂಪನಿಯಲ್ಲಿ ಹಲವಾರು ಬದಲಾವಣೆ ಮಾಡಿರುವ್ ಎಲಾನ್ ಮಸ್ಕ್, ಇದೀಗ ಟ್ವಿಟ್ಟರ್ ಲೊಗೊವನ್ನೇ ಬದಲಾವಣೆ ಮಾಡಿದ್ದಾರೆ....

ವಿದ್ಯುತ್ ಸ್ಪರ್ಶಸಿ ಬ್ರಿಟಿಷ್ ವ್ಯಕ್ತಿ ಸಾವು

ಇಟಾನಗರ: ಭಾರತದಲ್ಲಿ ಪ್ರವಾಸದಲ್ಲಿದ್ದ ಬ್ರಿಟನ್ ಪ್ರಜೆಯೊಬ್ಬರು ಅರುಣಾಚಲ ಪ್ರದೇಶದ್ಲಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪತ್ತಿದ್ದಾರೆ. 71 ವರ್ಷದ ಬ್ರಿಟನ್ ಪ್ರಜೆ ಇವಾನ್ ಬ್ರೌನ್ ತಮ್ಮ ಸ್ನೇಹಿತನೊಂದಿಗೆ ಎರಡು ತಿಂಗಳು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಅರುಣಾಚಲ...

ಅರುಣಾಚಲದ 11 ಸ್ಥಳಗಳಿಗೆ ಚೀನಾ ಮರುನಾಮಕರಣ

ಬೀಜಿಂಗ್: ಭಾರತದ ವಿರುದ್ಧ ಚೀನಾ ಮತ್ತೆ ಕಾಲುಕೆರೆದು ನಿಂತಿದ್ದು, ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಮರುನಾಮಕರಣ ಮಾಡಿದೆ. ಚೈನೀಸ್, ಟಿಬೆಟಿಯನ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಮೂರನೇ ಹಂತದ ಹೆಸರುಗಳನ್ನು ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದ...

ವಿಶ್ವವು ಮೊಟ್ಟ ಮೊದಲ ಮೊಬೈಲ್ ಕರೆ ಮಾಡಿದ ದಿನವಿಂದು!

ಬೆಂಗಳೂರು: ಇಂದಿಗೆ (ಏಪ್ರಿಲ್ 3, 2023) 50 ವರ್ಷಗಳ ಹಿಂದೆ ವಿಶ್ವವು ಮೊಟ್ಟ ಮೊದಲ ಮೊಬೈಲ್ ಕರೆ ಮಾಡುವ ಮೂಲಕ ಪ್ರಪಂಚವು ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಏಪ್ರಿಲ್ 3, 1973 ರಂದು ಮೊಬೈಲ್ ಪಿತಾಮಹಾ...

ಇದೆಂಥ ವಿಚಿತ್ರ: ಚರ್ಮದೊಳಗೆ ಚಲಿಸುತ್ತಿವೆ ಹುಳಗಳು!

ಸ್ಪೇನ್‌: ಸ್ಪೇನ್‌ನಲ್ಲಿನ ಒಳಚರಂಡಿ ಕೆಲಸಗಾರನ ಚರ್ಮದ ಒಳಗೆ ಹುಳುಗಳು ತೆವಳುತ್ತಿರುವುದನ್ನು ವೈದ್ಯರು ನೋಡಿ ಗಾಬರಿಗೊಂಡಿದ್ದಾರೆ. ಇದೀಗ ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ...

ತೈಲೋತ್ಪಾದನೆ ಕಡಿತ ಘೋಷಿಸಿದ ಸೌದಿ: ಕೈಸುಡಲಿದೆಯೇ ಪೆಟ್ರೋಲ್, ಡೀಸೆಲ್?

ನವದೆಹಲಿ: ಸೌದಿ ಅರೇಬಿಯಾ ಸೇರಿದಂತೆ ಇತರ ಒಪೆಕ್ ಪ್ಲಸ್ ತೈಲ ಉತ್ಪಾದಕ ದೇಶಗಳು ಉತ್ಪಾದನೆ ಕಡಿತಗೊಳಿಸುವುದಾಗಿ ಘೋಷಿಸಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದು ಗ್ರಾಹಕರ ಮೇಲೆ ನೇರ ಪರಿಣಾಮ...

ಅಕ್ರಮವಾಗಿ ಗಡಿ ದಾಟುವ ವೇಳೆ ಭಾರತೀಯರೂ ಸೇರಿ 8 ಮಂದಿ ಮೃತ

ವಾಷಿಂಗ್ಟನ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿ 8 ಜನರು ಮೃತಪಟ್ಟಿದ್ದು, ಅದರಲ್ಲಿ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರು ಗುಜರಾತಿನ ಮೆಹ್ಸಾನಾ ಜಿಲ್ಲೆಯವರಾಗಿದ್ದು,...

ಮೀನು ತಿಂದು ಮಹಿಳೆ ಮೃತ್ಯು, ಕೋಮಾಗೆ ಜಾರಿದ‌ ಪತಿ!

ಮಲೇಶ್ಯಾ: ಪಫರ್ ಫಿಶ್ ಎಂಬ ವಿಷಯುಕ್ತ ಮೀನನ್ನು ತಿಂದ ಪರಿಣಾಮ 83 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಪತಿ ಕೋಮಾಗೆ ಜಾರಿದ ಘಟನೆ ಮಲೇಶ್ಯಾದಲ್ಲಿ ನಡೆದಿದೆ. "ನನ್ನ ತಂದೆ ಯಾವಾಗಲೂ ಖರೀದಿಸುವ ಅಂಗಡಿಯಿಂದಲೇ ಮೀನು...

ನೇಪಾಳದಿಂದ ಭಾರತಕ್ಕೆ ವಿದ್ಯುತ್ ಆಮದು?

ಶೀಘ್ರದಲ್ಲೇ ನೇಪಾಳದಿಂದ ವಿದ್ಯುತ್ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಭಾರತ ಸಹಿ ಹಾಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ದೆಹಲಿ ಭೇಟಿಯ ಸಂದರ್ಭದಲ್ಲಿ ಈ ಒಪ್ಪಂದಕ್ಕೆ...

ಧಾರಾಕಾರ ಮಳೆಗೆ 13 ಕಾರ್ಮಿಕರು ಬಲಿ

ನೈರೋಬಿ: ಬುರುಂಡಿಯ ವಾಯವ್ಯ ಭಾಗದ ಸಿಬಿಟೋಕ್ ಪ್ರಾಂತ್ಯದಲ್ಲಿ ಸುರಿದ ಧಾರಾಕಾರ ಮಳೆಯು 13 ಕಾರ್ಮಿಕರನ್ನು ಬಲಿತೆಗೆದುಕೊಂಡಿದೆ. ಭಾರೀ ಮಳೆಯಿಂದ ಚಿನ್ನದ ಗಣಿಯಲ್ಲಿ ನೀರು ತುಂಬಿದ್ದು, ಅದರಲ್ಲಿನ ಹೊಂಡಕ್ಕೆ ಬಿದ್ದು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು...

ಲವ್ ಮಾಡಲು ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಕೊಡ್ತಾರಂತೆ!

ಬೀಜಿಂಗ್: ನಮ್ಮ ದೇಶದಲ್ಲಿ ಯುವಕರು ಪ್ರೀತಿ ಮಾಡಲು ಕಾಲೇಜು ತರಗತಿಗಳಿಗೆ ಬಂಕ್ ಮಾಡ್ತಾರೆ. ಆದರೆ ಇಲ್ಲೊಂದು ದೇಶದಲ್ಲಿ ಸರ್ಕಾರವೇ ಪ್ರೀತಿ ಮಾಡಲು ರಜೆ ಘೋಷಿಸಿದೆ. ಇದಕ್ಕೆ ಕಾರಣ ಏನೆಂದರೆ ಯುವಕರ ಸಂಖ್ಯೆ ಕಡಿಮೆಯಾಗುತ್ತಿರುವುದು. ಈಗಾಗಲೇ...

ಬಿಹಾರದಲ್ಲಿ ಕೋಮು ಸಂಘರ್ಷ: ಆತಂಕ ಸೃಷ್ಟಿಸಿದ ಸ್ಪೋಟ

ರಾಮನವಮಿ ಮೆರವಣಿಗೆಯ ವೇಳೆ ಬಿಹಾರದ ರೋಹ್ತಾಸ್ ಮತ್ತು ನಳಂದಾ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ತೀವ್ರ ಸ್ವರೂಪಕ್ಕೆ ತಲುಪಿದೆ. ಶನಿವಾರ ಸಂಜೆ ಸ್ಫೋಟ ನಡೆದಿದ್ದು, ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿವೆ. ಶುಕ್ರವಾರ ರಾಮನವಮಿ ಮೆರವಣಿಗೆ ವೇಳೆ ಹಿಂದೂ-ಮುಸ್ಲಿಮರ...

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು : ಆಹಾರ ಸಾಗಿಸುತ್ತಿದ್ದ ಟ್ರಕ್ ಲೂಟಿ

ಲಾಹೋರ್: ಪಾಕಿಸ್ತಾನ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪರಿಹಾರ ‌ನಿಧಿಗಾಗಿ ಎದುರು ನೋಡುತ್ತಿದೆ. ಇದೇ ಸಂದರ್ಭ ಮತ್ತೊಂದೆಡೆ ಆ ದೇಶದ ದಾರುಣ ವ್ಯವಸ್ಥೆಗೆ ಉದಾಹರಣೆ ಎಂಬಂತೆ ವಿಡಿಯೊ ಒಂದು...

ಟ್ವಿಟರ್ ಬ್ಲು ಟಿಕ್‌ಗೆ ಸಂಬಂಧಿಸಿ ಆಘಾತಕಾರಿ ಮಾಹಿತಿ ಬಹಿರಂಗ!

ಜಾಗತಿಕ ಉದ್ಯಮಿ ಎಲಾನ್ ಮಸ್ಕ್ ಖರೀದಿಸಿದ ನಂತರ ಟ್ವಿಟರ್ ಒಂದಿಲ್ಲೊಂದು ವಿವಾದಗಳಿಗೆ ತುತ್ತಾಗುತ್ತಿದ್ದು, ಇದೀಗ ಟ್ವಿಟರ್ ನ ಬ್ಲು ಟಿಕ್ ವೆರಿಫಿಕೇಶನ್ ಗೆ ಸಂಬಂಧಿಸಿ ಆಘಾತಕಾರಿ ಮಾಹಿತಿಯೊಂದು ಈಗ ಹೊರಬಿದ್ದಿದೆ. ಎಲಾನ್ ಮಸ್ಕ್ ಟ್ವಿಟರ್...

ಉತ್ತರ ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪನ

ಟೋಕಿಯೊ: ಉತ್ತರ ಜಪಾನ್‌ನ ಅಮೊರಿಯಲ್ಲಿ ಮಂಗಳವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಹವಾಮಾನ ಸಂಸ್ಥೆ ತಿಳಿಸಿದೆ. ಆದರೆ ಯಾವುದೇ ಸುನಾಮಿ ಮುನ್ಸೂಚನೆಯನ್ನು ನೀಡಲಾಗಿಲ್ಲ ಎಂದು ವರದಿಯಾಗಿದೆ. ಜಪಾನ್ ಹವಾಮಾನ ಸಂಸ್ಥೆ ಪ್ರಕಾರ,...

ಇಸ್ರೇಲಿನಲ್ಲಿ ಭುಗಿಲೆದ್ದ ಹಿಂಸಾಚಾರ: ಪ್ರಧಾನಮಂತ್ರಿ ಎಸ್ಕೇಪ್!

ಇಸ್ರೇಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿರುದ್ಧ ಭಾರೀ ಜನಾಕ್ರೋಶ ದೇಶಾದ್ಯಂತ ಎದ್ದಿದೆ. ಪ್ರಧಾನಿ ನಿವಾಸದ ಮುಂದೆ ಉದ್ರಿಕ್ತ ಪ್ರತಿಭಟನಾಕಾರರು ಗಲಭೆ ನಡೆಸಿದ್ದು, ಪ್ರಧಾನಿ ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ನೆತನ್ಯಾಹು ನೇತೃತ್ವದ ಸರ್ಕಾರ ತರಲು...

ಸ್ಯಾಕ್ರಮೆಂಟೋ ಗುರುದ್ವಾರದ ಬಳಿ ಗುಂಡಿನ ದಾಳಿ : ಇಬ್ಬರ ಸ್ಥಿತಿ ಚಿಂತಾಜನಕ

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದ ದೇವಾಲಯದ ಬಳಿ ಗುಂಡಿನ ದಾಳಿ ನಡೆದಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಮಧ್ಯಾಹ್ನ ಸುಮಾರು 2.30ಕ್ಕೆ ಈ ಘಟನೆ ನಡೆದಿದ್ದು,...

ಹೊಸ ಸಂವತ್ಸರ, ಹೊಸ ಹುರುಪು, ಎಲ್ಲೆಡೆ ನಾವೀನ್ಯತೆ. ಹೊಸ ಮಾಸ ತರಲಿ ಎಲ್ಲರಲ್ಲೂ ನವೋಲ್ಲಾಸ. ನವಚೈತನ್ಯದೊಂದಿಗೆ ಈ ವರುಷ ಸಾಗಲಿ. ಬೇವು - ಬೆಲ್ಲ ಸವಿದು, ಪ್ರೀತಿ - ಪ್ರೇಮ ಹಂಚೋಣ, ಮನದ...

ಬಿಜೆಪಿ ಜಾಗತಿಕ ಪ್ರಮುಖ ರಾಜಕೀಯ ಪಕ್ಷ: ವಾಲ್ ಸ್ಟ್ರೀಟ್ ಜರ್ನಲ್

ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ ಪ್ರಕಟವಾದ ಅಂಕನವೊಂದು ಬಿಜೆಪಿಯನ್ನು ವಿಶ್ವದ ಅತ್ಯಂತ ಪ್ರಮುಖ ಪಕ್ಷ ಎಂದು ಬಣ್ಣಿಸಿದೆ. ಸೋಮವಾರ ಅದರಲ್ಲಿ ಪ್ರಕಟವಾದ ವಾಲ್ಟರ್ ರಸೆಲ್ ಮೀಡ್ ಅವರ ಲೇಖನದಲ್ಲಿ, ಬಿಜೆಪಿ ವಿಶ್ವದ...

ಭಾರತಕ್ಕಿಂತ ಪಾಕ್, ಶ್ರೀಲಂಕಾ ನಾಗರೀಕರು ಸಂತುಷ್ಟರು : ವಿಶ್ವ ಸಂತೋಷ ಸೂಚ್ಯಂಕ ವರದಿ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2023ರ ವಿಶ್ವ ಸಂತೋಷ ಸೂಚ್ಯಂಕದಲ್ಲಿ ಸತತ ಆರನೇ ಬಾರಿ ಫಿನ್ಲೆಂಡ್ ಮೊದಲ ಸ್ಥಾನ ಪಡೆದಿದೆ. ಡೆನ್ಮಾರ್ಕ್ 2ನೇ ಸ್ಥಾನ ಪಡೆದಿದ್ದರೆ, ಐಸ್‍ಲ್ಯಾಂಡ್ 3ನೇ ಸ್ಥಾನ ಪಡೆದಿದೆ.ವಿಶ್ವ ಸಂತೋಷ ಸೂಚ್ಯಂಕಪಟ್ಟಿಯಲ್ಲಿ...

ಆರ್ಥಿಕ ಹಿಂಜರಿತ ಭೀತಿ: ಮತ್ತೆ 9000 ಉದ್ಯೋಗಿಗಳನ್ನು ಕೈಬಿಟ್ಟ ಅಮೆಜಾನ್

ಅಮೆಜಾನ್‌ಸಂಸ್ಥೆಯು ಸೋಮವಾರ 9,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಹೇಳಿದೆ. ಆ ಮೂಲಕ, ಸಂಭವನೀಯ ಆರ್ಥಿಕ ಹಿಂಜರಿತದ ಆತಂಕದಲ್ಲಿ ಎರಡನೇ ಸುತ್ತಿನ ಉದ್ಯೋಗ ಕಡಿತವನ್ನು ಘೋಷಿಸುತ್ತಿರುವ ಕಂಪೆನಿಗಳ ಸಾಲಿಗೆ ಅಮೆಜಾನ್ ಕೂಡಾ ಸೇರಿದೆ. ಮೈಕ್ರೋಸಾಫ್ಟ್ ಕಾರ್ಪ್, ಸೇಲ್ಸ್‌ಫೋರ್ಸ್...

ಅಮೇರಿಕ, ಇಂಗ್ಲೆಂಡಿನ ರಾಯಭಾರ ಕಛೇರಿಗೆ ಖಲಿಸ್ತಾನಿಗಳ ಮುತ್ತಿಗೆ: ತ್ರಿವರ್ಣ ಧ್ವಜ ಇಳಿಸಿ ಉದ್ಧಟತನ

ಪಂಜಾಬ್‌ ಪ್ರತ್ಯೇಕತಾವಾದಿ ನಾಯಕ ಅಮೃತ್‌ ಪಾಲ್‌ ಸಿಂಗ್‌ ಬಂಧನಕ್ಕೆ ಪಂಜಾಬಿನಲ್ಲಿ ನಡೆದ ಕಾರ್ಯಾಚರಣೆಗೆ ಅಮೇರಿಕಾ, ಆಸ್ಟ್ರೇಲಿಯಾ ಸೇರಿದಂತೆ ಇಂಗ್ಲೆಂಡಿನಲ್ಲೂ ಪ್ರತಿರೋಧ ವ್ಯಕ್ತವಾಗಿದೆ. ಲಂಡನ್‌ ನಲ್ಲಿರುವ ರಾಯಭಾರ ಕಛೇರಿಗೆ ಮುತ್ತಿಗೆ ಹಾಕಿರುವ ಖಲಿಸ್ತಾನಿ ಬೆಂಬಲಿಗರು,...

ನೀಲಿ ಸಿನಿಮಾ ನಟಿಗೆ ಹಣ ವರ್ಗಾವಣೆ : ಟ್ರಂಪ್ ಬಂಧನ ಸಾಧ್ಯತೆ!

ತನ್ನನ್ನು ಮಂಗಳವಾರ ಬಂಧಿಸುವ ಸಾಧ್ಯತೆ ಇದ್ದು, ದೇಶಾದ್ಯಂತ ರಿಪಬ್ಲಿಕ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು ಎಂದು ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ. ಪೋರ್ನ್ ಸಿನಿಮಾಗಳ ನಟಿ ಸ್ಟಾರ್ಮಿ ಡೇನಿಯಲ್ಸ್ ...

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧಿಸಲು ಮುಂದಾದ ಪಾಕ್ ಪೊಲೀಸರು

ಇಸ್ಲಾಮಾಬಾದ್: ನ್ಯಾಯಾಲಯದ ಆದೇಶದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಅವರ ನಿವಾಸದೆದುರು ಪೊಲೀಸರು ಜಮಾವಣೆಗೊಂಡಿದ್ದಾರೆ ಲಾಹೋರ್‌ನಲ್ಲಿರುವ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ನಿವಾಸದ ಹೊರಗೆ ಶಸ್ತ್ರಸಜ್ಜಿತ ಪೊಲೀಸ್...