HomeUncategorizedಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. ಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. Udayavani News May 13, 2025 ಮೈಸೂರು,ಮೇ 13 : ಮಹಿಳೆಗಾಗಿ ರೌಡಿಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ವರುಣ ಠಾಣೆ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ.ಈ ಪೈಕಿ ಕೃತ್ಯಕ್ಕೆ ಕಾರಣವಾದ ಮಹಿಳೆಯೂ ಬಂಧನವಾಗಿದ್ದಾಳೆ.ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು. Share FacebookTwitterPinterestWhatsApp ಹೆಚ್ಚಿನ ಸುದ್ದಿ ತುಂಗಭದ್ರಾ ಅಣೆಕಟ್ಟಿನಿಂದ ಎಚ್ಚರಿಕೆ ಸಂದೇಶ ನದಿ ಪಾತ್ರದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಲು ಅಧಿಕಾರಿಗಳಿಗೆ ತುಂಗಭದ್ರಾ ಅಣೆಕಟ್ಟಿನಿಂದ ಸಂದೇಶ ರವಾನಿಸಿದ್ದಾರೇ Jul 4, 2025 ಹಾಬಲಕಟ್ಟಿ ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಿದ್ದಾರೆ ಮಹಿಳಾ ಡ್ರೈವರ್ ಈರಮ್ಮ Jul 4, 2025 ಪಟ್ಟಣ ಪಂಚಾಯಿತಿ ನಿರೀಕ್ಷೆಯಲ್ಲಿ ಹನಮಸಾಗರಕ್ಕೆ ಗ್ರೀನ್ ಸಿಗ್ನಲ್ಲಿನ ಆರ್ಥಿಕ ಚಟುವಟಿಕೆಗಳು ದ್ವಿಗುಣ ಮಂಜುನಾಥ ಹುಲ್ಲೂರು ಹೇಳಿಕೆ Jul 2, 2025 ಅನ್ನದಾತನಿಗೆ ಜೋಡಿ ಎತ್ತು! ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾನವೀಯತೆ ಮತ್ತೊಮ್ಮೆ ಸಾಬೀತು Jun 28, 2025 Read More