Monday, July 7, 2025
Home ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಹೆಚ್ಚಿನ ಸುದ್ದಿ

ಜೇನುಕುರುಗೆ ಪೂರ್ವಜರ ಸ್ಥಳ ವಾಸಿಸಲು ಅವಕಾಶ ನೀಡದ ಅರಣ್ಯ ಇಲಾಖೆ :: 6 ಗುಡಿಸಲು ತೆರವು

ಜೇನುಕುರುಬ ಮುಖಂಡರು ಅರಣ್ಯ ಇಲಾಖೆ ಸಿಬ್ಬಂದಿ ನಡುವೇ ಮಾತಿನ ಚಕಮಕಿ ಹುಣಸೂರು: ಜೇನುಕುಬರು ತಮ್ಮ ಪೂರ್ವಜರು ಮೂಲ ಸ್ಥಳಕ್ಕೆ ಹೋಗಿ ಹಾಕಿಕೊಂಡಿದ ಗುಡಿಸಲು ಗಳನ್ನು ಅರಣ್ಯ ಸಿಬ್ಬಂದಿ ಬಿಗಿ ಬಂದೋಬಸ್ತನಲ್ಲಿ ತೆರವು ಕಾರ್ಯಾಚರಣೆ ಮಾಡಿದ್ದಾರೆ....

ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ಎಚ ಎಂ ರೇವಣ್ಣ ಧರ್ಮ ಪತ್ನಿ ವತ್ಸಲ್ ನಿಧನ

ಬೆಂಗಳೂರು: ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ. ರೇವಣ್ಣ ಅವರ ಪತ್ನಿ ವತ್ಸಲ ರೇವಣ್ಣ (76) ಅವರು ಅನಾರೋಗ್ಯದಿಂದ ಗುರುವಾರ ನಿಧನರಾದರು. ಅವರಿಗೆ ಪತಿ ಹಾಗೂ ಇಬ್ಬರು ಪುತ್ರರಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವತ್ಸಲ...

ಕಲಬುರ್ಗಿ ಜಿಲ್ಲೆಯಲ್ಲಿ ನಿತ್ಯ ಹರಿಯುತ್ತಿದೆ ನೆತ್ತರು : ಬೀಳುತ್ತಿರು ಹೆಣೆಗಳಗೆ ಹೊಣೆ ಯಾರು

ಆಳಂದದಲ್ಲಿ ಮಾರಕಾಸ್ತ್ರಗಳಿಂದ ಯುವಕನ ಭೀಕರ ಹತ್ಯೆ: ಸಹೋದರ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ, ಜೂನ್ - ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸಾವಳೇಶ್ವರ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ಹತ್ಯೆಯೊಂದು ಸುತ್ತಮುತ್ತಲ ಭಾಗಗಳಲ್ಲಿ...

ಯಾದಗಿರಿಯಲ್ಲಿ ನಾಳೆ ‘ಅರೋಗ್ಯ ಆವಿಷ್ಕಾರ’ಕಾರ್ಯಕ್ರಮ,ಸಿದ್ಧತಾ ಕಾರ್ಯ ಪರಿಶೀಲಿಸಿದ ದರ್ಶನಾಪುರ

ಯಾದಗಿರಿ: ಕೆ.ಕೆ.ಆರ್.ಡಿ.ಬಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರೋಗ್ಯ ಸಂಸ್ಥೆಗಳ ಬಲವರ್ಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸುಮಾರು 440. 63 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿರುವ...

ಸಕಲ ಸರ್ಕಾರಿ ಗೌರವಗಳೊಂದಿಗೆ ಜುಮಾಲಾಪುರ ತಾಂಡದಲ್ಲಿ ಯೋಧನ ಅಂತ್ಯಕ್ರಿಯೆ

ನಾರಾಯಣಪುರ ಜು 13 : ಬಿಳಿ ರಕ್ತಗಳ ಸಮಸ್ಯೆಯಿಂದಬಾಗಲಕೋಟೆ ಕೇರೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವೆಂಕಟೇಶ್ .ಎಂ. ರಾಠೋಡಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮ ಜುಮಾಲಾಪುರ್ ತಾಂಡದಲ್ಲಿ ಶುಕ್ರವಾರ ನೆರವೇರಿತು. ಬಾಗಲಕೋಟೆ ಕೇರೋಡಿ...

ಸಿಡಿಲು ಬಡಿದು ಕುರಿಗಾಹಿ ಯುವಕ ಸಾವು

ಸುರಪುರ ಸುದ್ದಿ : ಇಂದು ಸಾಯಂಕಾಲ ಸಮಯದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಸಿಡಿಲು ಬಡಿದು ಕುರಿಗಾಹಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಪೇಠ ಅಮ್ಮಾಪೂರ ಗ್ರಾಮ ಪಂಚಾಯಿತಿ...

ಬೆಂಗಳೂರು ಪೊಲೀಸ ಆಯುಕ್ತ ದಯಾನಂದ ಹಾಗೂ ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ : ಖಾಜನಗೌಡರ ನೇತೃತ್ವದಲ್ಲಿ ಕರವೇ ಪ್ರತಿಭಟನೆ

ಸಿರವಾರ ಜೂ 11 :: ಸಿರವಾರ ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಕ.ರ.ವೇ ಪ್ರವೀಣ್ ಶಟ್ಟಿ ಬಣವು ಬೆಂಗಳೂರು ಪೊಲೀಸ ಆಯುಕ್ತ ದಯಾನಂದ ಹಾಗೂ ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಸಿರವಾರ ತಾಲೂಕು...

ಬಂಗಾರದ ಅಂಗಡಿ ಕಳ್ಳರ ಹೇಡೆಮುರಿ ಕಟ್ಟಿದ ಹನಮಸಾಗರ ಪೋಲಿಸರು : ಸಾರ್ವಜನಿಕರಿಂದ ಪ್ರಶಂಸೆ

ಹನಮಸಾಗರ(ಮೇ 28): ನಗರದಲ್ಲಿ ಇತ್ತೀಚೆಗೆ ನಡೆದ ಬಂಗಾರದ ಅಂಗಡಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನಮಸಾಗರ ಅಭಿಷೇಕ ಸಿಂಗ್ರಿ ಮಾಲೀಕತ್ವದ ಓಂಕಾರ ಜುವೇಲರಿ ಅಂಗಡಿ ಬಾಗಿಲು ಮುರಿದು 5.66.104 ರೂಪಾಯಿ ಬೇಲೆ...

ಪಾಮನಕಲ್ಲೂರು: ಅದ್ಧೂರಿಯಾಗಿ ನಡೆದ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವವಧು – ವರರಿಗೆ ಸಸಿ ನೀಡಿ ಶುಭ ಹಾರೈಸಿದ ಶ್ರೀಗಳು

ರಾಯಚೂರು ಮೇ.: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ ರಾಯಚೂರು – ಲಿಂಗಸುಗೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಆದಿ ಬಸವೇಶ್ವರ ಜಾತ್ರಾ...

ನಾಳೆ‌ ದ್ವಿತೀಯ ಪಿಯುಸಿ‌ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಈಗಾಗಲೇ ಮುಕ್ತಾಯಗೊಂಡಿದ್ದು ನಾಳೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದ್ದು,ಮಾರ್ಚ್ 9ರಿಂದ 29ರವರೆಗೆ ನಡೆದ ಪರೀಕ್ಷೆಗಳ...

ಆಸ್ಟ್ರೇಲಿಯಾ ,ಇಂಡೋನೇಷ್ಯಾದಲ್ಲಿ ಗೋಚರಿಸಿದ ಸೂರ್ಯ ಗ್ರಹಣ

ಹೈಬ್ರಿಡ್ ಸೂರ್ಯಗ್ರಹಣ ಎಂಬ ನಿಂಗಲೂ ಗ್ರಹಣ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಈಗಾಗಲೇ ಗೋಚರಿಸಿತು. ವೃತ್ತಾಕಾರದ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲಿಲ್ಲ, ಬದಲಾಗಿ, ಸೂರ್ಯನ ಮೇಲೆ ಅತಿಕ್ರಮಿಸಲಾದ ಒಂದು ಸಣ್ಣ...

ಮಾಜಿ ಡಿಸಿಎಂ ಪರಮೇಶ್ವರ್ ಬಳಿ ಚಿನ್ನ ಇಲ್ವಂತೆ..!

ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ರಾಜಿ ಪರಮೇಶ್ವರ್ ಅವರ ಆಸ್ತ ವಿವರ ನಿಜಕ್ಕೂ‌ ಅಚ್ಚರಿ ಕೂಡಿಸಿದೆ. ನಾಮಪತ್ರ ಸಲ್ಲಿಕೆ‌ ವೇಳೆ‌ ತಮ್ಮ ಚರಾಸ್ತಿ ಸ್ಥಿರಾಸ್ತಿ ವಿವರ ನೀಡಿದ ಅವರು...

ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮತ್ತೆ ಕೋವಿಡ್ ಅಬ್ಬರ

ಕಳೆದ 24 ಗಂಟೆಗಳಲ್ಲಿ ದೇಶದ ವಿವಿದೆಡೆ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ಸೋಂಕಿನ ್ರಮಾಣ ಹೆಚ್ಚಾಗುತ್ತಿದ್ದ, ಒಂದೇ ದಿನ 12,591 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಒಟ್ಟು 8 ರಾಜ್ಯಗಳಲ್ಲಿ ಕೊರೊನಾ ಏರಿಕೆ ಆಗಿದ್ದು,...

ನಂದಿನಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ

ರಾಜ್ಯದಲ್ಲಿ ಅಮೂಲ್-ಕೆಎಂಎಫ್ ವಿವಾದದ ಕಾವು ಇದ್ದ ನಡುವಲ್ಲೆ ರಾಹುಲ್ ಗಾಂಧಿ‌ ಇಂದು ಬೆಂಗಳೂರಿನಲ್ಲಿ ನಂದಿನಿ ಬೂತ್ ಗೆ ತೆರಳಿ ನಂದಿನಿ ಐಸ್ ಕ್ರೀಂ ಸವಿದಿದ್ದಾರೆ.ಜೆಪಿ ನಗರದಲ್ಲಿ ಪೌರ ಕಾರ್ಮಿಕರ ಜೊತೆಗಿನ ಸಂವಾದ ಮುಗಿದ...

ದುಬೈ ಅಗ್ನಿ ದುರಂತದಲ್ಲಿ ನಾಲ್ವರು ಭಾರತೀಯರು ಸಾವು

ದುಬೈನ ವಸತಿ ಸಂಕೀರ್ಣ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಭಾರತೀಯರು ಸೇರಿದಂತೆ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ದುಬೈನ ಹಳೆಯ ಪ್ರದೇಶವಾದ ಅಲ್ ರಾಸ್‌ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು...

ಸಿ.ಟಿ ರವಿಗೆ ಹೊಟ್ಟೆ ನೋವು: ಆಸ್ಪತ್ರೆಗೆ ದಾಖಲು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಸ್ಟೋನ್‌ನಿಂದಾಗಿ ನೋವು ಕಾಣಿಸಿಕೊಂಡಿದ್ದು,...

ನನ್ನ ತಂದೆ ಟಿಕೆಟ್‌ ಕೇಳಿಲ್ಲ, ಹೈಕಮಾಂಡ್‌ ಕೊಟ್ಟಿದೆ: ವಿಜಯೇಂದ್ರ

ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ಕಾರಣ, ವಿಜಯೇಂದ್ರಗೆ ಟಿಕೆಟ್‌ ನೀಡಲೂ ಹೈಕಮಾಂಡ್‌ ಕಾರಣ, ಯಡಿಯೂರಪ್ಪ ತಮ್ಮ ಪುತ್ರರಿಗೆ ಟಿಕೆಟ್‌ ಕೇಳಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಯಡಿಯೂರಪ್ಪ ಯಾವತ್ತೂ ತಮ್ಮ ಕುಟುಂಬಸ್ಥರ ಬಗ್ಗೆ ಚಿಂತೆ...

‘ಮಿನಿಸ್ಕರ್ಟ್’ ಜನಪ್ರಿಯಗೊಳಿಸಿದ ಬ್ರಿಟನ್‌ನ ಮೇರಿ ಕ್ವಾಂಟ್ ನಿಧನ!

ಬ್ರಿಟನ್: ಮಿನಿಸ್ಕರ್ಟ್ ಅನ್ನು ಜನಪ್ರಿಯಗೊಳಿಸಿದ ಬ್ರಿಟನ್‌ನ ಸ್ವಿಂಗಿಂಗ್ ಸಿಕ್ಸ್ಟೀಸ್‌ನ ಫ್ಯಾಷನ್ ರಾಣಿ ಮೇರಿ ಕ್ವಾಂಟ್ ಅವರು 93 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕ್ವಾಂಟ್ ಇಂದು ಬೆಳಿಗ್ಗೆ ಯುಕೆಯಲ್ಲಿ ಇರುವ ಸರ್ರೆಯ ತಮ್ಮ ಮನೆಯಲ್ಲಿ...

ಪುತ್ರಿ ಜೊತೆ ಈಸ್ಟರ್ ಆಚರಿಸಿದ ಪ್ರಿಯಾಂಕಾ ಚೋಪ್ರಾ

ಲಂಡನ್: ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಮಗಳ ಜೊತೆ ಈಸ್ಟರ್ ಸೆಲೆಬ್ರೇಟ್ ಮಾಡಿದ್ದಾರೆ. ಮಗಳು ಮಾಲ್ತಿ ಮೇರಿ ಜೊತೆ ಈಸ್ಟರ್ ಹಬ್ಬ ಆಚರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್‌ನ...

ನನ್ನ ತಂದೆಯೇ ನನ್ನನ್ನು ʻಪೋರ್ನ್‌ ಸ್ಟಾರ್‌ʼ ಅಂದುಬಿಟ್ರು – ಉರ್ಫಿ ಜಾವೇದ್ ಅಳಲು

ಮುಂಬೈ: ವಿಭಿನ್ನ ಬಟ್ಟೆ ತೊಟ್ಟು ಫೇಮಸ್‌ ಆಗಿರುವ ಉರ್ಫಿ ಜಾವೇದ್‌ ತಮ್ಮ ಬಾಲ್ಯದ ಕರಾಳ ನೆನಪುಗಳನ್ನ ಬಿಚ್ಚಿಟ್ಟಿದ್ದಾರೆ. ʻನಾನು 15 ವರ್ಷದವಳಿದ್ದಾಗ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಸಾಧಾರಣ ಫೋಟೋವೊಂದನ್ನ ಅಪ್ಲೋಡ್‌ ಮಾಡಿದ್ದೆ, ಯಾರೋ ಅದನ್ನ ಡೌನ್‌ಲೋಡ್‌ ಮಾಡಿಕೊಂಡು...

ವಾಟ್ಸಪ್‌ನಲ್ಲಿ ಬರಲಿದೆ ನಿಮ್ಮ ಚಾಟ್ ಲಾಕ್ ಮಾಡುವ ಹೊಸ ವೈಶಿಷ್ಟ್ಯ!

ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಹೊಸ ಹೊಸ ವೈಶಿಷ್ಟ್ಯಗಳನ್ನುಗಳನ್ನು ಅಪ್‌ಡೇಟ್ ಮಾಡುತ್ತಲೇ ಇರುತ್ತದೆ. ಇದೀಗ ಹೊಸ ಲಕ್ಷಣ ಅಪ್‌ಡೇಟ್ ಮಾಡುವ ಎಲ್ಲಾ ತಯಾರಿಯಲ್ಲಿದೆ. ವಾಟ್ಸಪ್ ಹೊಸ “ಲಾಕ್ ಚಾಟ್” ವೈಶಿಷ್ಟ್ಯ ಕುರಿತು ಕಾರ್ಯನಿರ್ವಹಿಸುತ್ತಿದೆ ಎಂದು...

ಇಡ್ಲಿ ಮೂಲತಃ ಭಾರತದ ತಿನಿಸಲ್ಲ..!

ಬೆಂಗಳೂರು : ಇಂದು ವಿಶ್ವ ಇಡ್ಲಿ ದಿನ. ಸಾಮಾಜಿಕ ಜಾಲತಾಣದಲ್ಲಿ ಇಡ್ಲಿ ಸವಿಯುವ ಫೋಟೋ ಶೆರ್‌ ಮಾಡಿ ಎಲ್ಲರೂ ಸೆಲೆಬ್ರೇಟ್‌ ಮಾಡ್ತಿದ್ದಾರೆ. ಹಲವರು ಇಷ್ಟ ಪಡುವ ಕೆಲವರು ಮೂಗುಮುರಿಯುವ ತಿನಿಸು ಇಡ್ಲಿ ನಮ್ಮ...

ಹೊಸ ಸಂವತ್ಸರ, ಹೊಸ ಹುರುಪು, ಎಲ್ಲೆಡೆ ನಾವೀನ್ಯತೆ. ಹೊಸ ಮಾಸ ತರಲಿ ಎಲ್ಲರಲ್ಲೂ ನವೋಲ್ಲಾಸ. ನವಚೈತನ್ಯದೊಂದಿಗೆ ಈ ವರುಷ ಸಾಗಲಿ. ಬೇವು - ಬೆಲ್ಲ ಸವಿದು, ಪ್ರೀತಿ - ಪ್ರೇಮ ಹಂಚೋಣ, ಮನದ...

ಯಾವಾಗ, ಹೇಗೆ, ಎಷ್ಟು  ನೀರು ಕುಡಿಯಬೇಕು ತಿಳಿದಿದೆಯಾ?

ನಾವು ಶಾಲೆಯಲ್ಲಿ ಕೇಳಿದ್ದು  ಜ್ಞಾಪಕವಿದೆ. ನಮ್ಮ ದೇಹ ಶೇಕಡ 70% ರಷ್ಟು ನೀರಿನಾಂಶದಿಂದ ಕೂಡಿದೆ ಎಂದು. ನೀರಿನ ಮೂಲಕವೇ ದೇಹಕ್ಕೆ ಬೇಕಾದ ಮಿನರಲ್ಸ್ ನ್ನು ನಾವು ಪಡೆಯಬೇಕು. ಅಗತ್ಯ ಪ್ರಮಾಣದ ನೀರು ಕುಡಿಯುವದರಿಂದ...

ನೀವು ತಿನ್ನುವ ಆಹಾರದ ಬಗ್ಗೆ ಗಮನವಿದೆಯೇ?

ನೀವು ಎಷ್ಟು ಬೇಕಾದ್ರೂ ತಿನ್ನಿ. ಆದ್ರೆ ನೀವು ತಿಂದಿದ್ದನ್ನು ಅರಗಿಸಿಕೊಳ್ಳುತ್ತೀರಾ ಅನ್ನೋದರ ಬಗ್ಗೆ ಹೆಚ್ಚು ಗಮನ ಕೊಡಿ. ನೀವು ತಿನ್ನುವ ಆಹಾರ ನಿಮ್ಮ ಹೊಟ್ಟೆ ಸೇರೋದಷ್ಟೇ ಅಲ್ಲ. ನಂತರ ಅದು ಪಚನಗೊಂಡು ಕೆಲ...

ಉರ್ಫಿ ಜಾವೇದ್ ಹೊಸ ಲುಕ್: ಜೀನ್ಸ್ ಪ್ಯಾಂಟನ್ನೇ ಟಾಪ್ ಮಾಡಿಕೊಂಡ ನಟಿ!

ನಟಿ ಉರ್ಫಿ ಜಾವೇದ್​ ಹೆಸರೇ ಕೇಳುವಾಗ ಅವರ ಉಡುಗೆ ಕುರಿತು ನಾನಾ ರೀತಿಯ ಪ್ರಶ್ನೆಗಳು ಮೂಡುತ್ತದೆ. ಸದಾ ಒಂದಲ್ಲ ಒಂದು ರೀತಿಯಲ್ಲಿ ನೆಟ್ಟಿಗರ ನಡುವೆ ಚರ್ಚೆ ನಡೆಯುತ್ತಿರುತ್ತದೆ. ಇದೀಗ ಮತ್ತೊಮ್ಮೆ ತಮ್ಮ ವಿಭಿನ್ನ ಶೈಲಿಯ...