Homeಚುನಾವಣೆ 2023ಆರ್ ಅಶೋಕ್ ನಾಮಪತ್ರ ಸಲ್ಲಿಕೆ ಆರ್ ಅಶೋಕ್ ನಾಮಪತ್ರ ಸಲ್ಲಿಕೆ admin Apr 17, 2023 ಪದ್ಮನಾಭನಗರದ ಶಾಸಕ ಸ್ಥಾನ ಉಮೇದುವಾರರಾಗಿ ಸಚಿವ ಆರ್. ಅಶೋಕ್ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಸಹ ಸಚಿವರಿಗೆ ಜೊತೆ ನೀಡಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪತ್ನಿಸಮೇತ ಬನಸಶಂಕರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. Tagsbjpkarnatakaelections2023nominationR ashoktejaswi surya Share FacebookTwitterPinterestWhatsApp ಹೆಚ್ಚಿನ ಸುದ್ದಿ ಮಗಳ ಮದ್ವೆಗೆ ಬೆಂಗಳೂರು ಸೈಟ್ ಮಾರಾಟ, 20 ವರ್ಷ ಬಳಿಕ ಖರೀದಿದಾರರಿಗೆ ತಲೆನೋವಾದ ಅದೇ ಮಹಿಳೆ Jun 21, 2025 ತಳಮಟ್ಟದಲ್ಲಿ ಬಿಜೆಪಿ ಸಂಘಟನೆಗೆ ವೇಗ ಕೊಡಲು ವಿಜಯೇಂದ್ರ ಸೂಚನೆ: ಪ್ರೀತಂ ಗೌಡ Jun 19, 2025 ವಿಧಾನಸೌಧದಲ್ಲಿ 28 ಕ್ಕೆ ಪ್ರಮಾಣವಚನ ಮಾಡ್ತೇವೆ: ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ Jun 17, 2025 ಶಾಲೆಗಳ ಗುಣಮಟ್ಟ ಹಾಗೂ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸುವ ಹಿನ್ನಲೆಯಲ್ಲಿ ಶಾಲೆಗಳ ನವೀಕರಣಕ್ಕೆ ಒತ್ತು :-ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪ. Jun 12, 2025 Read More