Homeಚುನಾವಣೆ 2023ಆರ್ ಅಶೋಕ್ ನಾಮಪತ್ರ ಸಲ್ಲಿಕೆ ಆರ್ ಅಶೋಕ್ ನಾಮಪತ್ರ ಸಲ್ಲಿಕೆ admin Apr 17, 2023 ಪದ್ಮನಾಭನಗರದ ಶಾಸಕ ಸ್ಥಾನ ಉಮೇದುವಾರರಾಗಿ ಸಚಿವ ಆರ್. ಅಶೋಕ್ ಸೋಮವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಸಹ ಸಚಿವರಿಗೆ ಜೊತೆ ನೀಡಿದರು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪತ್ನಿಸಮೇತ ಬನಸಶಂಕರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. Tagsbjpkarnatakaelections2023nominationR ashoktejaswi surya Share FacebookTwitterPinterestWhatsApp ಹೆಚ್ಚಿನ ಸುದ್ದಿ ಮಾರ್ಚ್ 31ರಂದು ಸಂಯಮ ಪ್ರಶಸ್ತಿ ಪ್ರದಾನ ಸಮಾರಂಭ Mar 29, 2026 ವಿಶೇಷ ವರದಿ: ರಾಜಕೀಯದ ‘ಮುಖವಾಡ’ ಮತ್ತು ಕಾರ್ಯಕರ್ತರ ‘ಬಲಿಪಶು’ ಬದುಕು Mar 23, 2026 ಚಾಲನಾ ತರಬೇತಿ ಪಡೆದಿದ್ದ 20 ಮಹಿಳೆಯರು ಹಾಗೂ ಮಂಗಳಮುಖಿಯರಿಗೆ ಉಚಿತ ಎಲೆಕ್ಟ್ರಿಕ್ ಆಟೋ ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ Mar 22, 2026 ಸಂಬಳವಿಲ್ಲದೇ ನೀರು ಸರಬರಾಜು ನೌಕರ ಚಿಕ್ಕಮಗಳೂರುನಲ್ಲಿ ಆತ್ಮಹತ್ಯೆ;ನೀರು ಸರಬರಾಜು ನೌಕರರಿಂದ ತೀವ್ರ ಅಕ್ರೋಶ. Mar 16, 2026 Read More