HomeUncategorizedಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. ಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ. Udayavani News May 13, 2025 ಮೈಸೂರು,ಮೇ 13 : ಮಹಿಳೆಗಾಗಿ ರೌಡಿಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ವರುಣ ಠಾಣೆ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ.ಈ ಪೈಕಿ ಕೃತ್ಯಕ್ಕೆ ಕಾರಣವಾದ ಮಹಿಳೆಯೂ ಬಂಧನವಾಗಿದ್ದಾಳೆ.ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು. Share FacebookTwitterPinterestWhatsApp ಹೆಚ್ಚಿನ ಸುದ್ದಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಗೆ ಹಾಗೂ ಹಿರಿತನಕ್ಕೆ ಮೋಸವಾಗುವುದಿಲ್ಲಾ ಎಂಬ ನಂಬಿಕೆ ನನಗಿದೆ: ಹಿರಿಯ ಶಾಸಕ ಅಪ್ಪಾಜಿ ನಾಡಗೌಡ Jun 13, 2026 ಶೀಘ್ರದಲ್ಲಿಯೇ ಮುದ್ದೇಬಿಹಾಳ ಜನತೆಗೆ ಸಿಗಲಿದೆ ಸಕಲ ಸೌಲಭ್ಯ ಉಳ್ಳ ಉದ್ಯಾನವನ…!!! Jun 13, 2026 ಗ್ಯಾಸ್ ಸಿಲಿಂಡರ್ ಅನಾಹುತವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ ಕಿರಣಗೆ ಅಭಿನಂದಿಸಿದ ಶಾಸಕ ನಾಡಗೌಡ: ಸೂಕ್ತ ಪರಿಹಾರಕ್ಕೆ ಸೂಚನೆ Jun 11, 2026 ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ : ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ…! Jun 6, 2026 Read More