Monday, August 3, 2026
Home ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಲೈಫ್ ಸ್ಟೈಲ್

ಹೆಚ್ಚಿನ ಸುದ್ದಿ

ವಿಕಾಸಶೀಲ ಇನ್ಸಾನ್ ಪಾರ್ಟಿ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಶಾಂತಪ್ಪ ಕೂಡಿ ನೇಮಕ

ವಿಕಾಸಶೀಲ ಇನ್ಸಾನ್ ಪಾರ್ಟಿ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಶಾಂತಪ್ಪ ಕೂಡಿ ನೇಮಕ ಕಲಬುರಗಿ: ವಿಕಾಸಶೀಲ ಇನ್ಸಾನ್ ಪಾರ್ಟಿ (VIP) ಕರ್ನಾಟಕ ರಾಜ್ಯ ಘಟಕವು ಕಲಬುರ್ಗಿಯ ಸಮಾಜಸೇವಕ ಶಾಂತಪ್ಪ ಕೂಡಿ ಅವರನ್ನು ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ನೇಮಕ...

ಖಾಸಗಿ ಆಸ್ಪತ್ರೆ ವೈದ್ಯನ ನಿರ್ಲಕ್ಷಕ್ಕೆ ಬಾಲಕ ಬಲಿ, ಮುಂಡಗೋಡದ ಖುಷಿ ಡಿಯೋಗ್ನೊಸ್ಟಿಕ್ ಆಸ್ಪತ್ರೆಯಲ್ಲಿ ಅವಾಂತರ

ಖಾಸಗಿ ಆಸ್ಪತ್ರೆ ವೈದ್ಯನ ನಿರ್ಲಕ್ಷಕ್ಕೆ ಬಾಲಕ ಬಲಿ, ಮುಂಡಗೋಡದ ಖುಷಿ ಡಿಯೋಗ್ನೊಸ್ಟಿಕ್ ಆಸ್ಪತ್ರೆಯಲ್ಲಿ ಅವಾಂತರ ಮುಂಡಗೋಡ : ಅನಾರೋಗ್ಯ ಕಾರಣ ಎಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿದ್ದ ಬಾಲಕ ಸಾವನ್ನಪ್ಪಿದ ಘಟನೆ ಗುರುವಾರ...

ನಿಖರ ಮತದಾರರ ಪಟ್ಟಿಯ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆ ಬಲಪಡಿಸಲು ಸಾಧ್ಯ: ಪಿ.ಸುಧಾಕರ ರೆಡ್ಡಿ

ಮೈಸೂರು: ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಸುಧಾರಣಾ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಮಾಜಿ ಎಂಎಲ್‍ಸಿ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಬಿಜೆಪಿ ರಾಷ್ಟ್ರೀಯ ಸಹ-ಪ್ರಭಾರಿ ಡಾ. ಪೆÇಂಗುಲೇಟಿ ಸುಧಾಕರ ರೆಡ್ಡಿ...

ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿಯಲ್ಲಿ ಹಿರಿಯ ನಾಗರಿಕರ ಜನ್ಮದಿನ ಸಂಭ್ರಮ – ದ್ಯಾವಣ್ಣ ಪೂಜಾರಿಗೆ ಅದ್ಧೂರಿ ಗೌರವ ಸನ್ಮಾನ

:ಯಾದಗಿರಿ :ಮಾಲಗತ್ತಿ, ಜುಲೈ 27:ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿಯಲ್ಲಿ, ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಸಾಂತ್ವನ ಕೇಂದ್ರದ ಆಶ್ರಯದಲ್ಲಿ ಹಿರಿಯ ನಾಗರಿಕರಾದ ಶ್ರೀ ದ್ಯಾವಣ್ಣ ಪೂಜಾರಿ...

ನಿಂತಿದ್ದ ಕಾರು ಏಕಾಏಕಿ ಸ್ಫೋಟ: ತಪ್ಪಿದ ಭಾರಿ ದುರಂತ

ನಿಂತಿದ್ದ ಕಾರು ಏಕಾಏಕಿ ಸ್ಫೋಟ: ತಪ್ಪಿದ ಭಾರಿ ದುರಂತ ಜಮಖಂಡಿ (ಬಾಗಲಕೋಟೆ) : ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ನಿಂತಿದ್ದ ಮಹೀಂದ್ರಾ ಎಕ್ಸ್‌ಯುವಿ300 ಕಾರು ಏಕಾಏಕಿ ಸ್ಫೋಟಗೊಂಡು ಸಂಪೂರ್ಣ ಛಿದ್ರಛಿದ್ರವಾದ ಘಟನೆ ನಡೆದಿದೆ. ಘಟನೆಯಲ್ಲಿ...

ಕೈಗೆ ಸಿಗದ ಗೃಹಲಕ್ಷ್ಮಿ ಹಣ: ಅಂಗವಿಕಲ ಫಲಾನುಭವಿಯ ಏಕಾಂಗಿ ಹೋರಾಟ ಹಾಬಲಕಟ್ಟಿ:

ಕೈಗೆ ಸಿಗದ ಗೃಹಲಕ್ಷ್ಮಿ ಹಣ: ಅಂಗವಿಕಲ ಫಲಾನುಭವಿಯ ಏಕಾಂಗಿ ಹೋರಾಟಹಾಬಲಕಟ್ಟಿ:ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಸಿಗಬೇಕಾದ ಹಣ ಸಮರ್ಪಕವಾಗಿ ದೊರೆಯದೆ, ಹಾಬಲಕಟ್ಟಿ ಗ್ರಾಮದ ಅಂಗವಿಕಲ ಫಲಾನುಭವಿ ಶ್ರೀಮತಿ ಶಿಲ್ಪಾ ಶರಣಪ್ಪ ಭೋವಿ ಅವರು...

ಐಐಟಿ ಪ್ರವೇಶದಲ್ಲಿ ಸಾಧನೆ: ಕೊರಮ ಸಮಾಜದಿಂದ ಕುಮಾರ್ ವಿಷ್ಣುಗೆ ಅದ್ದೂರಿ ಸನ್ಮಾನ

ಶಹಪುರ: ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿರುವ ಕುಮಾರ್ ವಿಷ್ಣು ಅವರಿಗೆ ಶಹಪುರ ತಾಲೂಕಿನ ಕೊರಮ ಸಮಾಜದ ವತಿಯಿಂದ ಆತ್ಮೀಯ ಸನ್ಮಾನ ಸಮಾರಂಭ ಆಯೋಜಿಸಲಾಯಿತು. ಶಹಪುರ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ...

ಬೂದಿಹಾಳ–ಪೀರಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹ: ತಾಳಿಕೋಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಬೂದಿಹಾಳ–ಪೀರಾಪುರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಆಗ್ರಹ: ತಾಳಿಕೋಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ ತಾಳಿಕೋಟಿ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೂದಿಹಾಳ–ಪೀರಾಪುರ ಏತ ನೀರಾವರಿ ಯೋಜನೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು ಹಾಗೂ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ...

ಕಲಬುರಗಿ ಅಭಿವೃದ್ಧಿ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸಂಸದ ರಾಧಾಕೃಷ್ಣ ದೊಡ್ಡಮನಿ ಸೂಚನೆ

ಕಲಬುರಗಿ ಅಭಿವೃದ್ಧಿ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸಂಸದ ರಾಧಾಕೃಷ್ಣ ದೊಡ್ಡಮನಿ ಸೂಚನೆ ಕಲಬುರಗಿ: ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ...

ಗೃಹ ಸಚಿವರ ಊರಲ್ಲೇ ಜೈಲು ಬ್ರೇಕ್ ಮಾಡಿದ ಕೈದಿಗಳಿಗೆ: ಪೊಲೀಸರಿಂದ ಶೂಟೌಟ್, ನಮ್ಮ ಕಮ್ಯುನಿಸ್ಟರ ಮೌನ!

ಗೃಹ ಸಚಿವರ ಊರಲ್ಲೇ ಜೈಲು ಬ್ರೇಕ್ ಮಾಡಿದ ಕೈದಿಗಳಿಗೆ: ಪೊಲೀಸರಿಂದ ಶೂಟೌಟ್, ನಮ್ಮ ಕಮ್ಯುನಿಸ್ಟರ ಮೌನ! ​ರಾಜ್ಯದ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಊರು ಕಲಬುರಗಿಯ ಜೈಲಿನಿಂದಲೇ ಕೈದಿಗಳು...

ಹೂವಿನ ಹಡಗಲಿ ಇಂಜಿನಿಯರಿಂಗ್‌ ಕಾಲೇಜಿಗೆ ಎಂ.ಪಿ. ಪ್ರಕಾಶ್‌ ಹೆಸರಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಹೂವಿನ ಹಡಗಲಿ ಇಂಜಿನಿಯರಿಂಗ್‌ ಕಾಲೇಜಿಗೆ ಎಂ.ಪಿ. ಪ್ರಕಾಶ್‌ ಹೆಸರಿಡುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯನಗರ, ಜುಲೈ 11: ಎಂ.ಪಿ. ಪ್ರಕಾಶ್‌ ಅವರ 86ನೇ ಜನ್ಮ ದಿನೋತ್ಸವದ ಅಂಗವಾಗಿ ಆಯೋಜಿಸಿದ್ದ...

ಲಂಚ ಪ್ರಕರಣ: ಅಫಜಲಪುರ ಮಾಜಿ ತಹಶೀಲ್ದಾರ್ ಶಶಿಕಲಾ ಸೇರಿ ಇಬ್ಬರಿಗೆ 4 ವರ್ಷ ಜೈಲು ಶಿಕ್ಷೆ, ದಂಡ!

ಲಂಚ ಪ್ರಕರಣ: ಅಫಜಲಪುರ ಮಾಜಿ ತಹಶೀಲ್ದಾರ್ ಶಶಿಕಲಾ ಸೇರಿ ಇಬ್ಬರಿಗೆ 4 ವರ್ಷ ಜೈಲು ಶಿಕ್ಷೆ, ದಂಡ! ​ಕಲಬುರಗಿ: ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಫಜಲಪುರ ತಾಲ್ಲೂಕಿನ ಮಾಜಿ ತಹಶೀಲ್ದಾರ್...

ಹಂದಿಗುಂದ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆದರ್ಶ ಶಿಕ್ಷಕರು ಶ್ರೀ ಗಂಗಪ್ಪ.ಕೃ.ಗಾಯಕವಾಡ ಗುರುಗಳು ನಿವೃತ್ತಿಯಾದ ಪ್ರಯುಕ್ತ ವಿದ್ಯಾರ್ಥಿಗಳಿಂದ ಅಭಿನಂದನಾ ಸಮಾರಂಭ ಜರುಗಲಿದೆ…

ಹಂದಿಗುಂದ ಕನ್ನಡ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆದರ್ಶ ಶಿಕ್ಷಕರು ಶ್ರೀ ಗಂಗಪ್ಪ.ಕೃ.ಗಾಯಕವಾಡ ಗುರುಗಳು ನಿವೃತ್ತಿಯಾದ ಪ್ರಯುಕ್ತ ವಿದ್ಯಾರ್ಥಿಗಳಿಂದ ಅಭಿನಂದನಾ ಸಮಾರಂಭ ಜರುಗಲಿದೆ… ರಾಯಬಾಗ: ತಾಲೂಕಿನ ಹಂದಿಗುಂದ ಗ್ರಾಮದಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾವರ್ಧಕ ಸಂಘ, ಕನ್ನಡ ಪ್ರೌಢಶಾಲೆಯ...

ವೃತ್ತದಲ್ಲಿ ರೌಡಿಶೀಟರ್‌ಗಳ ವಿರುದ್ಧ ಪೊಲೀಸ್‌ಗಳ ಮುಂಜಾನೆ ದಾಳಿ; ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟೆಚ್ಚರ

ವೃತ್ತದಲ್ಲಿ ರೌಡಿಶೀಟರ್‌ಗಳ ವಿರುದ್ಧ ಪೊಲೀಸ್‌ಗಳ ಮುಂಜಾನೆ ದಾಳಿ; ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟೆಚ್ಚರ ಕಲಬುರಗಿ: ಜಿಲ್ಲೆಯ ಅಫಜಲಪುರ ವೃತ್ತ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇಂದು ಬೆಳಗಿನ ಜಾವ...

ಕೇವಲ 10 ರೂಪಾಯಿ ಪೆಟ್ರೋಲ್ ಬಾಕಿ ವಿಚಾರಕ್ಕೆ ಜಗಳ: ಗ್ರಾ.ಪಂ. ಮಾಜಿ ಅಧ್ಯಕ್ಷರ ಭೀಕರ ಕೊಲೆ

ಕೇವಲ 10 ರೂಪಾಯಿ ಪೆಟ್ರೋಲ್ ಬಾಕಿ ವಿಚಾರಕ್ಕೆ ಜಗಳ: ಗ್ರಾ.ಪಂ. ಮಾಜಿ ಅಧ್ಯಕ್ಷರ ಭೀಕರ ಕೊಲೆ ರಾಯಚೂರು: ಕೇವಲ 10 ರೂಪಾಯಿ ಪೆಟ್ರೋಲ್ ಹಣದ ಬಾಕಿ ವಿಚಾರವಾಗಿ ಆರಂಭವಾದ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ,...

​ಕುರುಬ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಒತ್ತು: ಶರಣು ಬಿ. ತಳ್ಳಿಕೆರಿ

​ಕುರುಬ ಸಮಾಜದ ಸಂಘಟನೆ ಮತ್ತು ಅಭಿವೃದ್ಧಿಗೆ ಒತ್ತು: ಶರಣು ಬಿ. ತಳ್ಳಿಕೆರಿ ​ವಿಜಯಪುರ: ಸಮಾಜದ ಏಳಿಗೆಯಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದು. ಸಮಾಜದ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಕ್ರಿಯಾಶೀಲತೆ ಒಂದಾದಾಗ ಮಾತ್ರ ಸಮಾಜದ ಸರ್ವತೋಮುಖ...

ಸಿರಿವಾರ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬದ್ಧ – ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್

ಸಿರಿವಾರ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಬದ್ಧ - ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ​ಬಳ್ಳಾರಿ: ಇಂದು ಬಳ್ಳಾರಿ ತಾಲೂಕಿನ ಸಿರಿವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವಿರೋಧ...

ರೈತರಿಗೆ ಕಾಟ ನೀಡುತ್ತಿದ್ದ ಪಂಪ್‌ಸೆಟ್ ಕಳ್ಳ ಪೊಲೀಸರ ಬಲೆಗೆ; ನಾಲ್ಕು ಪಂಪ್‌ಸೆಟ್‌ಗಳು ವಶಕ್ಕೆ

ರೈತರಿಗೆ ಕಾಟ ನೀಡುತ್ತಿದ್ದ ಪಂಪ್‌ಸೆಟ್ ಕಳ್ಳ ಪೊಲೀಸರ ಬಲೆಗೆ; ನಾಲ್ಕು ಪಂಪ್‌ಸೆಟ್‌ಗಳು ವಶಕ್ಕೆ ಶಿರಸಿ: ತಾಲೂಕಿನ ಗ್ರಾಮೀಣ ಭಾಗದ ರೈತರ ತೋಟಗಳಲ್ಲಿ ಪಂಪ್‌ಸೆಟ್‌ಗಳು ಹಾಗೂ ಅವುಗಳಿಗೆ ಅಳವಡಿಸಿದ್ದ ವಿದ್ಯುತ್‌ ವೈರ್‌ಗಳನ್ನು ಕಳವು ಮಾಡಿ ರೈತರಿಗೆ...

ಆಲಮಟ್ಟಿ – ಯಾದಗಿರಿ ರೈಲ್ವೆ ಯೋಜನೆ: 93 ವರ್ಷಗಳ ಹೋರಾಟದ ಪಯಣ; ಯೋಜನೆ ಸಾಕಾರಕ್ಕಾಗಿ ಮುದ್ದೇಬಿಹಾಳದ ಔಷಧಿ ವ್ಯಾಪಾರಿಗಳಿಂದ ತೀವ್ರ ಪ್ರತಿಭಟನೆ

ಆಲಮಟ್ಟಿ - ಯಾದಗಿರಿ ರೈಲ್ವೆ ಯೋಜನೆ: 93 ವರ್ಷಗಳ ಹೋರಾಟದ ಪಯಣ; ಯೋಜನೆ ಸಾಕಾರಕ್ಕಾಗಿ ಮುದ್ದೇಬಿಹಾಳದ ಔಷಧಿ ವ್ಯಾಪಾರಿಗಳಿಂದ ತೀವ್ರ ಪ್ರತಿಭಟನೆ ಮುದ್ದೇಬಿಹಾಳ:ಸ್ವಾತಂತ್ರ್ಯ ಪೂರ್ವದಿಂದಲೂ ನನೆಗುದಿಗೆ ಬಿದ್ದಿರುವ ಆಲಮಟ್ಟಿ - ಯಾದಗಿರಿ ರೈಲ್ವೆ ಯೋಜನೆಯನ್ನು...

ಸಾರ್ವಜನಿಕರ‌ ಅಹವಾಲು ಅಲಿಸಿದ‌ ಮುಖ್ಯಮಂತ್ರಿಗಳು

ಕಲಬುರಗಿ,ಜು.7( ಕರ್ನಾಟಕ ವಾರ್ತೆ) ಕಲಬುರಗಿ‌ ವಿಭಾಗ ಮಟ್ಟದ ಬರ ಪರಿಸ್ಥಿತಿ ಅವಲೊಕಿಸಲು ಜಿಲ್ಲೆಗೆ ಅಗಮಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಂಗಳವಾರ ಇಲ್ಲಿನ‌ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ನೂರಾರು ಪ್ರತಿನಿಧಿಗಳಿಂದ ಅಹವಾಲು...

ಕಲ್ಯಾಣ ಕರ್ನಾಟಕ ಭಾಗವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ.. ರಾಷ್ಟ್ರೀಯ ಸಮಾಜ ಪಕ್ಷ (ಆರ್ ಎಸ್ ಪಿ) ಮಾನ್ಯ ಮುಖ್ಯಮಂತ್ರಿ ಅವರಿಗೆ ಮನವಿ.

ಕಲಬುರಗಿ, ಜು. 7: ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಂಗಾರು ಆರಂಭವಾಗಿ ಒಂದು ತಿಂಗಳು ಕಳೆದರೂ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಈ ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು...

CEIR ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್‌ಗಳ ಪತ್ತೆ; ವಾರಸುದಾರರಿಗೆ ಹಸ್ತಾಂತರಿಸಿದ ಗಂಗಾವತಿ ಗ್ರಾಮೀಣ ಪೊಲೀಸರು

CEIR ಪೋರ್ಟಲ್ ಮೂಲಕ ಕಳೆದುಹೋದ ಮೊಬೈಲ್‌ಗಳ ಪತ್ತೆ; ವಾರಸುದಾರರಿಗೆ ಹಸ್ತಾಂತರಿಸಿದ ಗಂಗಾವತಿ ಗ್ರಾಮೀಣ ಪೊಲೀಸರು ಗಂಗಾವತಿ: ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳನ್ನು ಕೇಂದ್ರ ಸರ್ಕಾರದ CEIR (Central...

ಮಂಡ್ಯದ ಭೀಕರ ಕೊಲೆ ರಹಸ್ಯ: ಪ್ರಿಯತಮೆಯ ಕೊಂದು, ತಾಯಿಯೊಂದಿಗೆ ಕೆರೆಗೆ ಹಾರಿದ ಹಂತಕ!

ಮಂಡ್ಯದ ಭೀಕರ ಕೊಲೆ ರಹಸ್ಯ: ಪ್ರಿಯತಮೆಯ ಕೊಂದು, ತಾಯಿಯೊಂದಿಗೆ ಕೆರೆಗೆ ಹಾರಿದ ಹಂತಕ! ಬೆಂಗಳೂರು/ಮಂಡ್ಯ: ಅನೈತಿಕ ಸಂಬಂಧ, ಮದುವೆಯಾಗುವಂತೆ ಒತ್ತಾಯ ಹಾಗೂ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ...

ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ: ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೌರವ ನಮನ

ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ: ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೌರವ ನಮನ ಕಲಬುರಗಿ, ಜುಲೈ 06, 2026:ಭಾರತದ ಹಿರಿಯ ರಾಜಕಾರಣಿ, ಮಾಜಿ ಉಪ ಪ್ರಧಾನಿ ಮತ್ತು ದಲಿತ ಚೇತನ ಬಾಬು...

ಕುರಿಹಾಳದಲ್ಲಿ ಸಡಗರದಿಂದ ಜನ್ಮದಿನಾಚರಣೆ ಮತ್ತು ‘ಜಲಾಶಯ ಸಂಕಲ್ಪ ಸಮಾಗಮ’ ಆಮಂತ್ರಣ ಪತ್ರಿಕೆ ಬಿಡುಗಡೆ

ಕುರಿಹಾಳದಲ್ಲಿ ಸಡಗರದಿಂದ ಜನ್ಮದಿನಾಚರಣೆ ಮತ್ತು 'ಜಲಾಶಯ ಸಂಕಲ್ಪ ಸಮಾಗಮ' ಆಮಂತ್ರಣ ಪತ್ರಿಕೆ ಬಿಡುಗಡೆ ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ಕುರಿಹಾಳ ಗ್ರಾಮದಲ್ಲಿ ಮಾಜಿ ಸಚಿವ ಶ್ರೀ ಕೆ. ಶಿವನಗೌಡ ನಾಯಕ ಅವರ ಜನ್ಮದಿನವನ್ನು ಅತ್ಯಂತ...

ಬೀಳಗಿ ಏತನೀರಾವರಿ ಯೋಜನೆಗೆ ಅನುಮೋದನೆ: ಶಾಸಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ನಿಯೋಗದಿಂದ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸನ್ಮಾನ

ಬೆಂಗಳೂರು:ಬೀಳಗಿ ತಾಲ್ಲೂಕಿನ ರೈತರ ದಶಕಗಳ ಬೇಡಿಕೆಯಾಗಿದ್ದ ‘ಬೀಳಗಿ ಏತನೀರಾವರಿ ಯೋಜನೆ’ಗೆ ಅಂತಿಮವಾಗಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಪ್ರಮುಖ ಯೋಜನೆಯನ್ನು ಸಾಕಾರಗೊಳಿಸಲು ಸಹಕರಿಸಿದ ರಾಜ್ಯ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ, ಬೆಂಗಳೂರಿನ ವಿಧಾನಸೌಧದಲ್ಲಿ ಬೀಳಗಿ...

​ಬಿಜೆಪಿ ಸೇರ್ಪಡೆಯಾದ ಬೆಳಗಾವಿಯ ಪ್ರಭಾವಿ ಮುಖಂಡ ಸದಾಶಿವ ದೇಸಿಂಗೆ: ವಿಜಯೇಂದ್ರ ಸಮ್ಮುಖದಲ್ಲಿ ಕೇಸರಿ ಬಾವುಟ ಸ್ವೀಕಾರ

​ಬಿಜೆಪಿ ಸೇರ್ಪಡೆಯಾದ ಬೆಳಗಾವಿಯ ಪ್ರಭಾವಿ ಮುಖಂಡ ಸದಾಶಿವ ದೇಸಿಂಗೆ: ವಿಜಯೇಂದ್ರ ಸಮ್ಮುಖದಲ್ಲಿ ಕೇಸರಿ ಬಾವುಟ ಸ್ವೀಕಾರ ​ಬೆಂಗಳೂರು: ಬೆಳಗಾವಿ ಜಿಲ್ಲೆಯ ಕುರುಬ ಸಮಾಜದ ಪ್ರಭಾವಿ ಮುಖಂಡರಾದ ಶ್ರೀ ಸದಾಶಿವ ದೇಸಿಂಗೆಯವರು ಇಂದು ಕಾಂಗ್ರೆಸ್ ಪಕ್ಷಕ್ಕೆ...

ಭೀಮಾತೀರದಲ್ಲಿ 6 ಜನರ ಹತ್ಯಾಕಾಂಡ ಕರ್ತವ್ಯ ಲೋಪ ಚಡಚಣ ಪಿಎಸ್‌ಐ ಗೆಜ್ಜಿ ಅಮಾನತು.!

ಭೀಮಾತೀರದಲ್ಲಿ 6 ಜನರ ಹತ್ಯಾಕಾಂಡ ಕರ್ತವ್ಯ ಲೋಪ ಚಡಚಣ ಪಿಎಸ್‌ಐ ಗೆಜ್ಜಿ ಅಮಾನತು.! ವಿಜಯಪುರ: ಭೀಮಾತೀರವನ್ನು ನಡುಗಿಸಿದ್ದ ಭೀಕರ 6 ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಚಡಚಣ ಪಿಎಸ್‌ಐ ಸೋಮೇಶ ಗೆಜ್ಜಿ...

ಭೀಮಾ ತೀರದ ಕ್ರೈಮ್ ಲೋಕಕ್ಕೆ ‘ಪುಲ್ ಸ್ಟಾಪ್’ ಇಟ್ಟ ದಕ್ಷ ಪಿಎಸ್ಐಗೆ ಸಸ್ಪೆಂಡ್ ಶಿಕ್ಷೆ: ಗೃಹ ಸಚಿವರ ನಡೆಗೆ ಸಾರ್ವಜನಿಕರ ಆಕ್ರೋಶ!

ಭೀಮಾ ತೀರದ ಕ್ರೈಮ್ ಲೋಕಕ್ಕೆ ‘ಪುಲ್ ಸ್ಟಾಪ್’ ಇಟ್ಟ ದಕ್ಷ ಪಿಎಸ್ಐಗೆ ಸಸ್ಪೆಂಡ್ ಶಿಕ್ಷೆ: ಗೃಹ ಸಚಿವರ ನಡೆಗೆ ಸಾರ್ವಜನಿಕರ ಆಕ್ರೋಶ! ಅಫಜಲಪುರ: ಭೀಮಾ ತೀರದ ಕ್ರೈಮ್ ಲೋಕದಲ್ಲಿ ಸಂಚಲನ ಮೂಡಿಸಿದ್ದ, ದಕ್ಷ ಅಧಿಕಾರಿಯಾಗಿ...

ವಿಜಯಪುರ: ₹15 ಸಾವಿರ ಲಂಚ ಪಡೆಯುತ್ತಿದ್ದ ಹೆಸ್ಕಾಂ ಇಇ ಲೋಕಾಯುಕ್ತ ಬಲೆಗೆ

ವಿಜಯಪುರ: ₹15 ಸಾವಿರ ಲಂಚ ಪಡೆಯುತ್ತಿದ್ದ ಹೆಸ್ಕಾಂ ಇಇ ಲೋಕಾಯುಕ್ತ ಬಲೆಗೆ ವಿಜಯಪುರ: ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಸವನ ಬಾಗೇವಾಡಿಯ ಹೆಸ್ಕಾಂ (HESCOM) ಕಾರ್ಯನಿರ್ವಾಹಕ ಎಂಜಿನಿಯರ್ (EE) ಸಿದ್ರಾಮ್ ಬಿರಾದಾರ್...

ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂಗ್ರಹಿಸಿದವರು ಡಾ.ಫ.ಗು.ಹಲಕಟ್ಟಿ: ಪ್ರಮೋದ ನಾಯ್ಕ.

ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ ಸಂಚರಿಸಿ ಸಂಗ್ರಹಿಸಿದವರು ಡಾ.ಫ.ಗು.ಹಲಕಟ್ಟಿ: ಪ್ರಮೋದ ನಾಯ್ಕ. ಕಾರವಾರ:- ಶರಣರ ಕಾಲಘಟ್ಟದಲ್ಲಿ ರಚನೆಯಾಗಿ ನಂತರದ ದಿನಗಳಲ್ಲಿ ನಾನಾ ಭಾಗಗಳಲ್ಲಿ ಚದುರಿ ಹೋಗಿ ಗೆದ್ದಲು ಪಾಲಾಗುತ್ತಿದ್ದ ವಚನ ಸಾಹಿತ್ಯವನ್ನು ಹಳ್ಳಿ ಹಳ್ಳಿಗಳಿಗೆ...

ಎಂ. ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಹಳೇ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ

ಎಂ. ಅಗ್ರಹಾರದ ಜಯಪ್ರಕಾಶ್ ನಾರಾಯಣ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಬಿ. ನಾರಾಯಣ ಸ್ವಾಮಿ ಅವರಿಗೆ ಹಳೇ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ *ಶಾಲಾ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕ ಸಮೃದ್ಧಿ ವಿ. ಮಂಜುನಾಥ್‌ ಆಶ್ವಾಸನೆ ಮುಳಬಾಗಿಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಳಬಾಗಿಲು ತಾಲೂಕಿನ...

ಕಲಬುರಗಿಯಲ್ಲಿ ಪಿಎಂ-ಮಿತ್ರ ಬೃಹತ್‌ ಜವಳಿ ಪಾರ್ಕ್ ಅಭಿವೃದ್ಧಿಗೆ ಸಚಿವ ಸಂಪುಟದ ಮಹತ್ವದ ನಿರ್ಣಯ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ಪಿಎಂ-ಮಿತ್ರ ಬೃಹತ್‌ ಜವಳಿ ಪಾರ್ಕ್ ಅಭಿವೃದ್ಧಿಗೆ ಸಚಿವ ಸಂಪುಟದ ಮಹತ್ವದ ನಿರ್ಣಯ ಕೈಗಾರಿಕಾ ಬೆಳವಣಿಗೆಗೆ ಹೊಸ ದಿಕ್ಕು: ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಕೈಗಾರಿಕಾ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ,...

ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಿ: ವೈಷ್ಣವ್, ಸೋಮಣ್ಣಗೆ ಎಂ ಬಿ ಪಾಟೀಲ ಪತ್ರ

ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಿ: ವೈಷ್ಣವ್, ಸೋಮಣ್ಣಗೆ ಎಂ ಬಿ ಪಾಟೀಲ ಪತ್ರ ಬೆಂಗಳೂರು: ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ರೈಲ್ವೆ ಸಂಪರ್ಕ ಬಲವರ್ಧನೆಗಾಗಿ ಕೋಚ್ ಡಿಪೋ ಸ್ಥಾಪಿಸಬೇಕು ಮತ್ತು ರೈಲು ನಿಲ್ದಾಣದಲ್ಲಿ ಇನ್ನೊಂದು ಆಗಮನ...

ಧಾರವಾಡ: ಪತ್ನಿ ದಪ್ಪಗಿದ್ದಾಳೆಂದು ಉಸಿರುಗಟ್ಟಿಸಿ ಕೊಂದ ಪತಿ!

ಧಾರವಾಡ: ಪತ್ನಿ ದಪ್ಪಗಿದ್ದಾಳೆಂದು ಉಸಿರುಗಟ್ಟಿಸಿ ಕೊಂದ ಪತಿ! ಧಾರವಾಡ: ಪತ್ನಿ ದಪ್ಪಗಿದ್ದಾಳೆಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಉಸಿರುಗಟ್ಟಿಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ನವಲಗುಂದ ತಾಲ್ಲೂಕಿನ ಹಣಸಿ ಗ್ರಾಮದಲ್ಲಿ ನಡೆದಿದೆ.​ಹಣಸಿ...

ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಿ: ವೈಷ್ಣವ್, ಸೋಮಣ್ಣಗೆ ಎಂ ಬಿ ಪಾಟೀಲ ಪತ್ರ

ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಿ: ವೈಷ್ಣವ್, ಸೋಮಣ್ಣಗೆ ಎಂ ಬಿ ಪಾಟೀಲ ಪತ್ರ ಬೆಂಗಳೂರು: ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ರೈಲ್ವೆ ಸಂಪರ್ಕ ಬಲವರ್ಧನೆಗಾಗಿ ಕೋಚ್ ಡಿಪೋ ಸ್ಥಾಪಿಸಬೇಕು ಮತ್ತು ರೈಲು ನಿಲ್ದಾಣದಲ್ಲಿ ಇನ್ನೊಂದು ಆಗಮನ...

ಚಾಮರಾಜಪೇಟೆ ರಿಟರ್ನಿಂಗ್ ಅಧಿಕಾರಿಗೆ ದೂರು- ಭಾಸ್ಕರ ರಾವ್

ಚಾಮರಾಜಪೇಟೆ ರಿಟರ್ನಿಂಗ್ ಅಧಿಕಾರಿಗೆ ದೂರು- ಭಾಸ್ಕರ ರಾವ್ ಬೆಂಗಳೂರು: ಚಾಮರಾಜಪೇಟೆ ರಿಟರ್ನಿಂಗ್ ಅಧಿಕಾರಿ ಕಚೇರಿಗೆ ಇಂದು ಬಂದು ದೂರು ನೀಡಿದ್ದೇವೆ ಎಂದು ಬಿಜೆಪಿ ಮುಖಂಡ ಭಾಸ್ಕರ ರಾವ್ ಅವರು ತಿಳಿಸಿದರು.ಭಾರತೀಯ ಜನತಾ ಪಾರ್ಟಿ ಚಾಮರಾಜಪೇಟೆ...

ರಾಜ್ಯದ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ

ರಾಜ್ಯದ ಮಠಮಾನ್ಯಗಳ ಸಾಮಾಜಿಕ ಜವಾಬ್ದಾರಿ ಹಿರಿದು: ಈಶ್ವರ ಖಂಡ್ರೆ ಹೊನ್ನಾಳಿ, ಜು 1: ಕರುನಾಡಿನ ಇತಿಹಾಸದಲ್ಲಿ ವೀರಶೈವ ಲಿಂಗಾಯತ ಮಠಮಾನ್ಯಗಳು ಮೆರೆದಿರುವ ಸಾಮಾಜಿಕ ಜವಾಬ್ದಾರಿ ಮಹತ್ವವಾದ್ದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ...

ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಸನಗೌಡ ಮರ್ಕಲ್ ಆತ್ಮಹತ್ಯೆ; ಸ್ವಗ್ರಾಮ ಮರ್ಕಲ್‌ನಲ್ಲಿ ಅಂತ್ಯಕ್ರಿಯೆ

ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಸನಗೌಡ ಮರ್ಕಲ್ ಆತ್ಮಹತ್ಯೆ; ಸ್ವಗ್ರಾಮ ಮರ್ಕಲ್‌ನಲ್ಲಿ ಅಂತ್ಯಕ್ರಿಯೆ ಶಹಾಪುರ, ಜೂನ್ 30: ಶಹಾಪುರ ತಾಲ್ಲೂಕಿನ ಮರ್ಕಲ್ ಗ್ರಾಮದ ಬಸನಗೌಡ ಮರ್ಕಲ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯವಾಗಿ ತೀವ್ರ...

ಕಲಬುರಗಿಯ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಇಮಾಮ್ ಹುಸೈನ್ (ರ.ಅ) ಶಹಾದತ್ ಸ್ಮರಣಾರ್ಥ ಸಭೆ

ಕಲಬುರಗಿಯ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾದಲ್ಲಿ ಇಮಾಮ್ ಹುಸೈನ್ (ರ.ಅ) ಶಹಾದತ್ ಸ್ಮರಣಾರ್ಥ ಸಭೆ ಕಲಬುರಗಿ: ಐತಿಹಾಸಿಕ ಹಜರತ್ ಖ್ವಾಜಾ ಬಂದೇ ನವಾಜ್ ಗೇಸುದರಾಜ್ (ರ.ಅ) ದರ್ಗಾದಲ್ಲಿ ಶನಿವಾರ, ಮಗ್ರಿಬ್ ನಮಾಜಿನ ನಂತರ...

ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಹಿರಿಯ ನಾಗರಿಕರ ಜನ್ಮದಿನ ಸಂಭ್ರಮ

ಹಿರಿಯರಿಗೆ ಸನ್ಮಾನ, ಕೇಕ್ ಕತ್ತರಿಸಿ ಸಂಭ್ರಮ – ಮಕ್ಕಳೊಂದಿಗೆ ಸಂತಸ ಹಂಚಿಕೊಂಡ ಗ್ರಾಮಸ್ಥರುಮಾಲಗತ್ತಿ, ಜೂನ್ 30: ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ, ಮಾಲಗತ್ತಿಯಲ್ಲಿ ಟಾಟಾ ಟ್ರಸ್ಟ್‌ನ ಹಿರಿಯ ನಾಗರಿಕರ ಕೇಂದ್ರ ಕಲಿಕೆಯ...

📰 ಕಾರ ಹುಣ್ಣಿಮೆಯ ಸಂಭ್ರಮ: ಅಲಂಕೃತ ಎತ್ತುಗಳೊಂದಿಗೆ ರೈತರ ಸಂಭ್ರಮಾಚರಣೆ

ವಿಶೇಷ ವರದಿಯಾದಗಿರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಹಬ್ಬವನ್ನು ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಲಾಯಿತು. ರೈತರು ತಮ್ಮ ಕೃಷಿಯ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ವಿಶೇಷವಾಗಿ...

ರಾಜಕೀಯ ವರದಿ: ದೇವರಿ ಹಿಪ್ಪರಗಿ ಕ್ಷೇತ್ರದಲ್ಲಿ ಸುನಿಲಗೌಡ ಪಾಟೀಲ ಅವರ ರಾಜಕೀಯ ದಾಪುಗಾಲು

ರಾಜಕೀಯ ವರದಿ: ದೇವರಿ ಹಿಪ್ಪರಗಿ ಕ್ಷೇತ್ರದಲ್ಲಿ ಸುನಿಲಗೌಡ ಪಾಟೀಲ ಅವರ ರಾಜಕೀಯ ದಾಪುಗಾಲು ವಿಜಯಪುರ: ಮುಂಬರುವ 2028ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ದೇವರಿ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ವಿಜಯಪುರ ಕಾಂಗ್ರೆಸ್...

ಬಸವನ ಬಾಗೇವಾಡಿ: ಗ್ರಾಮಸ್ಥರ ಬೇಡಿಕೆಗೆ ಮನ್ನಣೆ; ನೂತನ ಬಸ್ ಸೇವೆಗೆ ಚಾಲನೆ

ಬಸವನ ಬಾಗೇವಾಡಿ: ಗ್ರಾಮಸ್ಥರ ಬೇಡಿಕೆಗೆ ಮನ್ನಣೆ; ನೂತನ ಬಸ್ ಸೇವೆಗೆ ಚಾಲನೆ ಬಸವನ ಬಾಗೇವಾಡಿ:ಈ ಭಾಗದ ಪ್ರಯಾಣಿಕರ ಬಹುದಿನದ ಬೇಡಿಕೆಯಂತೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸವನ ಬಾಗೇವಾಡಿ ಘಟಕದಿಂದ ನೂತನ ಬಸ್...

ಸಿಂದಗಿಯಲ್ಲಿ ತಳವಾರ ಸಮಾಜ ಭವನದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಸಿಂದಗಿಯಲ್ಲಿ ತಳವಾರ ಸಮಾಜ ಭವನದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಿಂದಗಿ: ನಾಳೆ ದಿನಾಂಕ 28/06/2026 ರಂದು ಬೆಳಿಗ್ಗೆ 11:00 ಗಂಟೆಗೆ ಸಿಂದಗಿಯಲ್ಲಿ ತಳವಾರ ಸಮಾಜದ ಬಹುನಿರೀಕ್ಷಿತ 'ತಳವಾರ ಸಮಾಜ ಭವನ'ದ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ...

ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಅತ್ಯಗತ್ಯ; ವಿಜಯೇಂದ್ರ ಅವರ ನೇತೃತ್ವದ ಬಗ್ಗೆ ಬಿಜೆಪಿ ಮುಖಂಡ ರವಿ ಖಾನಾಪುರ ವಿಶ್ವಾಸ

ವಿಜಯಪುರ: "ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಸಮರ್ಥರಿದ್ದಾರೆ . ಪಕ್ಷದೊಳಗಿನ ತದ್ವಿರುದ್ಧ ಪರಿಸ್ಥಿತಿ ಮತ್ತು ಕೆಲವರ ವೈಯಕ್ತಿಕ ಮಹತ್ವಾಕಾಂಕ್ಷೆಗಳೇ ಸವಾಲಾಗಿ ಪರಿಣಮಿಸಿವೆ" ಎಂದು ವಿಜಯಪುರ ಜಿಲ್ಲೆಯ ಬಿಜೆಪಿ ಮುಖಂಡರಾದ ರವಿ ಖಾನಾಪುರ...

ರೈತರ ಮೇಲೆ ದರ್ಪ ಮೆರೆದ ಗೊಲ್ಲಾಳೇಶ್ವರ ಆಗ್ರೋ ಮಾಲೀಕರು; ಆಗ್ರೋಗೆ ಬೀಗ ಜಡಿದು ರೈತ ಸಂಘದಿಂದ ಪ್ರತಿಭಟನೆ.

ಅಫಜಲಪುರ : ಅನ್ನದಾತ ರೈತರನ್ನು ಅವಮಾನಿಸಿ, ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಗೊಲ್ಲಾಳೇಶ್ವರ ಆಗ್ರೋ ಏಜೆನ್ಸಿ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತೀವ್ರ ಆಕ್ರೋಶ...

​ರಾಜಕೀಯ ರಣತಂತ್ರದ ‘ಕನಕಪುರ ಬಂಡೆ’: ಅಧಿಕಾರದ ಶಿಖರದವರೆಗಿನ ಕಠಿಣ ಪಯಣ

​ಬೆಂಗಳೂರು: ರಾಜಕೀಯ ಎಂದರೆ ಸುಮ್ಮನೆ ಸಿಗುವ ಅಧಿಕಾರವಲ್ಲ, ಅದೊಂದು ಕಠಿಣ ತಪಸ್ಸು ಎಂಬುದಕ್ಕೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನವೇ ಸಾಕ್ಷಿ. 'ಕನಕಪುರ ಬಂಡೆ' ಎಂದೇ ಕರೆಯಲ್ಪಡುವ ಇವರು, ಕರ್ನಾಟಕದ ರಾಜಕಾರಣದಲ್ಲಿ ಅಪ್ರತಿಮ...

ಯಾದವ ಮತ್ತು ಪ್ರವರ್ಗ-1ರ ಜಾತಿಗಳ ಒಕ್ಕೂಟದ ಆಗ್ರಹ: ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿದ್ದರೆ ಕಾಂಗ್ರೆಸ್‌ಗೆ ಮುಳುವಾಗಲಿದೆ – ಖಡಕ್ ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ಅತ್ಯಂತ ನಿರ್ಣಾಯಕ ಜನಸಂಖ್ಯೆಯನ್ನು ಹೊಂದಿರುವ ಯಾದವ (ಗೊಲ್ಲ) ಸಮುದಾಯ ಹಾಗೂ ಪ್ರವರ್ಗ-1ರ ಅಡಿಯಲ್ಲಿ ಬರುವ 95 ಜಾತಿಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಿ, ರಾಜ್ಯ ಯಾದವ ಸಂಘ...

ನ್ಯಾಯವಾದಿಯೊಬ್ಬರಿಗೆ ಅವಕಾಶ ನೀಡುವಂತೆ ಗುಲ್ಬರ್ಗ ವಕೀಲರ ಸಂಘದಿಂದ ಆಗ್ರಹ :: ಕನಕಗಿರಿಗೆ ಎಂಎಲ್ಸಿ ಸ್ಥಾನ ನೀಡಿ

ಕಲಬುರ್ಗಿ :: ವಕೀಲರಾಗಿ ಸೇವೆ ಸಲ್ಲಿಸುವ ಜತೆಗೆ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿರುವ ನ್ಯಾಯವಾಗಿ ಹುಲಿಗೆಪ್ಪ ಕನಕಗಿರಿ ಅವರನ್ನು ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸಬೇಕು ಎಂದು ಗುಲ್ಬರ್ಗ ವಕೀಲರ ಸಂಘ ಆಗ್ರಹಿಸಿದೆ. ನಗರದ...

ಸಿದ್ದರಾಮಯ್ಯನವರೇ 2028ರ ವರೆಗೆ ಸಿಎಂ ಆಗಿ ಮುಂದುವರಿಯಬೇಕು: ಅಹಿಂದ ಸಂಘಟನೆಯಿಂದ ಹೈಕಮಾಂಡ್‌ಗೆ ಅಂತಿಮ ಎಚ್ಚರಿಕೆ

ಬೆಂಗಳೂರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವ ಯಾವುದೇ ಪ್ರಯತ್ನಗಳು ನಡೆದರೆ, ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಹಿಂದ ಸಂಘಟನೆ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದೆ. ಸಿದ್ದರಾಮಯ್ಯನವರು ತಮ್ಮ ಪೂರ್ಣಾವಧಿಯಾದ 2028ರ...

ಬಡವರ ಅಕ್ಕಿಗೆ ಕನ್ನ: ಕೂಡ್ಲಿಗಿಯಲ್ಲಿ ನ್ಯಾಯಬೆಲೆ ಅಂಗಡಿ ವಿರುದ್ಧ ಜನಾಕ್ರೋಶ

ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಹಶಿಲ್ದಾರ್; ಆಡಳಿತ ವೈಫಲ್ಯದ ವಿರುದ್ಧ ಹಿರಿಯ ಪತ್ರಕರ್ತರ ತೀವ್ರ ಖಂಡನೆ ಕೂಡ್ಲಿಗಿ:"ಬಡವರ ಹೊಟ್ಟೆ ಹೊಡೆಯುವ ಭ್ರಷ್ಟರಿಗೆ ಶಿಕ್ಷೆಯಾಗಲಿ, ಮೂರು ತಿಂಗಳ ಬಾಕಿ ಅಕ್ಕಿ ಕೂಡಲೇ ವಿತರಣೆಯಾಗಲಿ" ಎಂದು ಆಗ್ರಹಿಸಿ ತಾಲೂಕಿನ...

ರಾಜಕೀಯ ಧ್ರುವತಾರೆ ಬಿ.ಎಸ್.ವೈ: ಐದು ದಶಕಗಳ ಅಪ್ರತಿಮ ಹೋರಾಟದ ಮಹಾಪಯಣ

ಕರ್ನಾಟಕದ ರಾಜಕೀಯ ಭೂಪಟದಲ್ಲಿ ಬಿ.ಎಸ್. ಯಡಿಯೂರಪ್ಪ ಎಂಬ ಹೆಸರು ಕೇವಲ ಒಬ್ಬ ವ್ಯಕ್ತಿಯದ್ದಲ್ಲ; ಅದೊಂದು ಅಖಂಡ ಹೋರಾಟದ ಇತಿಹಾಸ. ಶಿಕಾರಿಪುರದ ಗಲ್ಲಿಗಳಿಂದ ವಿಧಾನಸೌಧದ ಮೂರನೇ ಮಹಡಿಯವರೆಗೆ ಅವರು ನಡೆದು ಬಂದ ಹಾದಿ ಇಂದಿನ...

ಪುಸ್ತಕ ಜ್ಞಾನದ ದೀಪ; ಮಗುವಿನ ಭವಿಷ್ಯ ಬದಲಿಸುವ ಶಕ್ತಿ ಅದಕ್ಕಿದೆ: ವಕೀಲ ರವಿ ಖಾನಾಪುರ

ವಿಜಯಪುರ : "ಪುಸ್ತಕ ಎಂಬುದು ಕೇವಲ ಕಾಗದದ ಹಾಳೆಗಳ ಗುಚ್ಛವಲ್ಲ, ಅದು ಜ್ಞಾನದ ದೀಪ ಮತ್ತು ಭವಿಷ್ಯದ ದಾರಿ ತೋರಿಸುವ ಆತ್ಮೀಯ ಗೆಳೆಯ. ಒಂದು ಉತ್ತಮ ಪುಸ್ತಕವು ಮಗುವಿನ ಭವಿಷ್ಯವನ್ನೇ ಬದಲಿಸುವ ಅದ್ಭುತ...

ಶರಣಪ್ಪ ಸುಣಗಾರ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡಲು ರಮೇಶ ಕಂಟೆಪ್ಪಗೋಳ ಆಗ್ರಹ

ವಿಜಯಪುರ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಅಹೋರಾತ್ರಿ ಶ್ರಮಿಸಿರುವ ಹಿರಿಯ ಅಹಿಂದ ನಾಯಕ ಶರಣಪ್ಪ ಸುಣಗಾರ್ ಅವರಿಗೆ ಈ ಬಾರಿ ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನ ನೀಡಬೇಕು ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ...

ಎಸ್.ಸಿಗೆ ಸೇರಿಸಲು ಮಡಿವಾಳರ ಬೃಹತ್ ಪ್ರತಿಭಟನೆ; ಸ್ಥಳಕ್ಕೆ ಸಚಿವ ಪ್ರಿಯಾಂಕ ಖರ್ಗೆ ಬೇಟಿ.

ವರದಿ :: ವಿರೂಪಾಕ್ಷ ಹಾಲಗಳಲೆ ಬೆಂಗಳೂರು ಮಾರ್ಚ್ 17; ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಮಡಿವಾಳ ಸಮುದಾಯದ ಸಾವಿರಾರು ಜನರು ಸ್ವಾತಂತ್ರ್ಯ ಉದ್ಯಾನವನದಲ್ಲಿ...

ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಪ್ರಾರಂಭಿಸಿದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಗೆ ಎಚ್ಚರಿಕೆ

ಬೆಂಗಳೂರು,ಮಾ.14: ಥಣಿಸಂದ್ರದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನ ಮಾನ್ಯತೆ ರದ್ದಾಗಿದ್ದು, ಹೈಕೋರ್ಟ್ ಶಾಲಾ ದಾಖಲಾತಿ ಪ್ರಾರಂಭಿಸದಂತೆ ಆದೇಶಿಸಿದೆ. ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸೂಕ್ತ...

ಕುಕನೂರಿನಲ್ಲಿ ಮಮತಾ ರಾಯರಡ್ಡಿ ನೇತೃತ್ವದ ಮಹಿಳಾ ದಿನಾಚರಣೆ: ರಾಜಕೀಯ ಪ್ರವೇಶದ ವದಂತಿಗಳ ನಡುವೆ ಕುತೂಹಲ ಮೂಡಿಸಿದ ‘ಕೊಪ್ಪಳ ಸ್ತ್ರೀ ರತ್ನ’ ಪ್ರದಾನ

ಕುಕನೂರು: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ರಾಯರಡ್ಡಿ ಅವರು ಮಾರ್ಚ್ 14 ರಂದು ಕುಕನೂರಿನಲ್ಲಿ ಹಮ್ಮಿಕೊಂಡಿರುವ ಮಹಿಳಾ ದಿನಾಚರಣೆ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸಮಾಜ ಸೇವೆಗೆ ಒತ್ತು:ಮಮತಾ...

ಮಾಗಡಿಯವರಿಗೆ ಕಾವೇರಿ, ಹೇಮಾವತಿ, ಎತ್ತಿನಹೊಳೆ ನೀರಿನ ಅದೃಷ್ಟ: ಡಿಸಿಎಂ ಡಿ.ಕೆ. ಶಿವಕುಮಾರ್

ನಮ್ಮ ಗುರುತು ಉಳಿಸಿಕೊಳ್ಳಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಕೆರೆ ತುಂಬಿಸಲು ಸತ್ತೇಗಾಲದಿಂದ ನೀರು ರೈತರ ಮಕ್ಕಳು ಎಂದು ಹೇಳಿಕೊಳ್ಳುವವರು ಯಾಕೆ ಇಂತಹ ಯೋಜನೆ ಮಾಡಲಿಲ್ಲ ನಮ್ಮದು ನಾಳೆ ಎನ್ನುವ ಸರ್ಕಾರವಲ್ಲ, ಇಂದೇ ಎನ್ನುವ ಸರ್ಕಾರ ದೇವರು ಬಾಲಕೃಷ್ಣ...

ಹಾಲಸಾಗರ : ಕರಡಿ ದಾಳಿಗೆ ತುತ್ತಾದ ಓಬಣ್ಣರ ಕುಟುಂಬದ ಕಣ್ಣೀರೊರೆಸಿದ ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್

ಕೂಡ್ಲಿಗಿ ಮಾ 4 : ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ​ಹಾಲಸಾಗರ ಗ್ರಾಮದ , ಕುರಿಗಾಯಿ ಓಬಯ್ಯ. ಕೆಲ ದಿನಗಳ ಹಿಂದೆಯಷ್ಟೆ , ತನ್ನ ಕುರಿ ಕಾಯಲು ತೆರಳಿದ ಸಂದರ್ಭದಲ್ಲಿ. ಆಕಸ್ಮಿಕವಾಗಿ ಕರಡಿ...