Sunday, October 12, 2025
Home ವೈರಲ್ ಸುದ್ದಿ

ವೈರಲ್ ಸುದ್ದಿ

ವೈರಲ್ ಸುದ್ದಿ

ಹೆಚ್ಚಿನ ಸುದ್ದಿ

ಚಲಿಸುತ್ತಿದ್ದ ರೈಲಿಗೆ ಮದ್ಯದ ಬಾಟಲ್ ಎಸೆದ ಕಿಡಿಗೇಡಿಗಳು: ಬಾಲಕನಿಗೆ ಗಂಭೀರ ಗಾಯ!

ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದ ಹಾಸನ ಸೊಲ್ಲಾಪುರ ರೈಲಿಗೆ ಕಿಡಿಗೇಡಿಗಳು ಮದ್ಯದ ಬಾಟಲ್ ಎಸೆದ ಕಾರಣ ಪ್ರಯಾಣಿಸುತ್ತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಚಿಕ್ಕಬಿದರಕಲ್ ನಿವಾಸಿ ದ್ರುವಂತ್...

ಬಂಧುತ್ವದ ಬಂಧನವೆ ರಕ್ಷಾ ಬಂಧನ : ಅಂಕಣಕಾರರು ; ವಿಠ್ಠಲ್ ಹುನಗುಂದ.

ಭಾರತೀಯ ಹಬ್ಬಗಳಲ್ಲಿ ರಕ್ಷಾಬಂಧನ ಅತ್ಯಂತ ಪ್ರಮುಖವಾಗಿದೆ ಈ ಹಬ್ಬವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿ ಮತ್ತು ಬಾಂಧವ್ಯದ ಸಂಕೇತ ಈ ಹಬ್ಬದಲ್ಲಿ ಸಹೋದರಿಯು ತನ್ನ ಸಹೋದರನ ಹಣೆಗೆ ತಿಲಕವನ್ನು ಇಟ್ಟು ರಾಕಿಯನ್ನು...

ಲಿವರ್, ಕಿಡ್ನಿಗಳನ್ನು ನ್ಯಾಚುರಲ್ ಆಗಿ ಡಿಟಾಕ್ಸ್ ಮಾಡಲು ಈ 5 ಹಣ್ಣುಗಳನ್ನು ನಿತ್ಯ ಸೇವಿಸಿ

ಪ್ರತಿ ಕ್ಷಣವೂ ದೇಹವನ್ನು ನಿರ್ವಿಷಗೊಳಿಸಲು ಮೂಕ ಕೆಲಸಗಾರರಂತೆ ದುಡಿಯುವ ಅಂಗಗಳೆಂದರೆ ಲಿವರ್ (ಯಕೃತ್) ಮತ್ತು ಮೂತ್ರಪಿಂಡಗಳು (ಕಿಡ್ನಿ). ಕೆಲವು ಹಣ್ಣುಗಳ ಸಹಾಯದಿಂದ ಲಿವರ್ ಮತ್ತು ಕಿಡ್ನಿಗಳನ್ನು ನ್ಯಾಚುರಲ್ ಆಗಿ ಡಿಟಾಕ್ಸ್ ಮಾಡಬಹುದು. ಅಂತಹ...

ಸಿಡಿಲು ಬಡಿದು ಚಿಕ್ಕರೂಗಿ ರೈತನ ಆರುಗಳು ಕುರಿ ಸಾವು

ದೇವರ ಹಿಪ್ಪರಗಿ ಮೇ 20 :: ರಾಜ್ಯಾದ್ಯಂತ ಬಾರಿ ಮಳೆ ಸುರಿಯುತ್ತಿದ್ದು ವಿಜಯಪುರ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಬಾರಿ ಮಳೆ ಆಗುತ್ತಿದೆ.ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಚಿಕ್ಕ ರೂಗಿ ಗ್ರಾಮದಲ್ಲಿ ಸಿಡಿಲು...

ಆಂಟಿಗಾಗಿ ರೌಡಿ ಶೀಟರ್ ಕಾರ್ತಿಕ್ ಹತ್ಯೆ ಪ್ರಕರಣ…ಮಹಿಳೆ ಸೇರಿ 7 ಮಂದಿ ಬಂಧನ.

ಮೈಸೂರು,ಮೇ 13 : ಮಹಿಳೆಗಾಗಿ ರೌಡಿಶೀಟರ್ ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ವರುಣ ಠಾಣೆ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ.ಈ ಪೈಕಿ ಕೃತ್ಯಕ್ಕೆ ಕಾರಣವಾದ ಮಹಿಳೆಯೂ ಬಂಧನವಾಗಿದ್ದಾಳೆ.ಪ್ರವೀಣ್,ಅವಿನಾಶ್,ರವಿ,ಚಂದ್ರು,ಆನಂದ್,ವೆಂಕಟೇಶ್ ಶೆಟ್ಟಿ ಬಂಧಿತ ಆರೋಪಿಗಳು.

ಪರಿಶಿಷ್ಟರ ಆಕ್ರೋಶಕ್ಕೆ ಕಾರಣವಾದ ‘ಬೇಡ ಜಂಗಮ’ ಸಂಘದ ಆ ಪ್ರಕಟಣೆ!

ಚಿತ್ರದುರ್ಗ: ಒಳಮೀಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷಾದಾರರು ದತ್ತಾಂಶ ಸಂಗ್ರಹಿಸಲು ಮನೆಮನೆಗೆ ಬಂದಾಗ ನೀಡಬೇಕಾದ ಮಾಹಿತಿ ಕುರಿತು ಚಿತ್ರದುರ್ಗ ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ ಹೊರಡಿಸಿರುವ ಪ್ರಕಟಣೆ ಆಕ್ರೋಶಕ್ಕೆ ಗುರಿಯಾಗಿದೆ. ವೀರಶೈವ ಲಿಂಗಾಯತರು 'ಜಂಗಮ'...

ಮೋಸ್ಟ್ ವಾಂಟೆಡ್ ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಹತ್ಯೆಗೈದಿದೆ ಎಂದು ತಿಳಿದುಬಂದಿದೆ. 7 ತಾರೀಖು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಐವರು...

ವಿದ್ಯುತ್ ತಂತಿ ತಗುಲಿ ಮಕ್ಕಳಿಬ್ಬರು ಸಾವು..!

ತುಮಕೂರು ತಾಲೂಕಿನ ಬೆಳಗುಂಬ ಗ್ರಾಮದ ಸಿದ್ದರಾಮೇಶ್ವರ ಬಡಾವಣೆ ಯಲ್ಲಿ ಮಹಡಿಯ ಮೇಲೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಪ್ರಜ್ವಲ್ (14) ಮತ್ತು ಯತೀಶ್ (14) ಮೃತಪಟ್ಟ ದುರ್ದೈವಿಗಳಾಗಿದ್ದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ...

ಮಂಡ್ಯ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ: ಸುಮಲತ

ಮಂಡ್ಯ ಜಿಲ್ಲೆ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ.ಯಾಕಂದ್ರೆ ಯಾರ‍್ಯಾರೋ ಹೋಗಿದ್ದಾರೆಂದು ಇತಿಹಾಸ ನೋಡಿದರೆ ತಿಳಿಯುತ್ತೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಟಾರ್ಗೆಟ್ ಇರುವುದು...

ನಾಳೆ‌ ದ್ವಿತೀಯ ಪಿಯುಸಿ‌ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಈಗಾಗಲೇ ಮುಕ್ತಾಯಗೊಂಡಿದ್ದು ನಾಳೆ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದ್ದು,ಮಾರ್ಚ್ 9ರಿಂದ 29ರವರೆಗೆ ನಡೆದ ಪರೀಕ್ಷೆಗಳ...

ಆಸ್ಟ್ರೇಲಿಯಾ ,ಇಂಡೋನೇಷ್ಯಾದಲ್ಲಿ ಗೋಚರಿಸಿದ ಸೂರ್ಯ ಗ್ರಹಣ

ಹೈಬ್ರಿಡ್ ಸೂರ್ಯಗ್ರಹಣ ಎಂಬ ನಿಂಗಲೂ ಗ್ರಹಣ ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಈಗಾಗಲೇ ಗೋಚರಿಸಿತು. ವೃತ್ತಾಕಾರದ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲಿಲ್ಲ, ಬದಲಾಗಿ, ಸೂರ್ಯನ ಮೇಲೆ ಅತಿಕ್ರಮಿಸಲಾದ ಒಂದು ಸಣ್ಣ...

ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸಿದ ಜಾರಕಿಹೊಳಿ.!

ನಾಮಪತ್ರ ಸಲ್ಲಿಕೆ ಅಂದ್ರೆನೇ ಶಕ್ತಿ ಪ್ರದರ್ಶನ ಅನ್ನೋ ರೀತಿಯಲ್ಲಿ ಅಭ್ಯರ್ಥಿಗಳು ಸಾವಿರಾರು ಕಾರ್ಯಕರ್ತರೊಂದಿಗೆ ಚುನಾವಣಾ ಕಚೇರಿಗೆ ಆಗಮಿಸಿ ಎಲ್ಲೆಡೆ ನಾಮಪತ್ರ ಸಲ್ಲಿಸ್ತಾ‌ ಇದ್ರೆ, ಬೆಳಗಾವಿಯ ಸಾಹುಕಾರ್ ಮಾತ್ರ ಸಿಂಪಲ್ಲಾಗಿ ಬಂದು‌ ನಾಮಪತ್ರ ಸಲ್ಲಿಸಿದರು....

ಮಾಜಿ ಡಿಸಿಎಂ ಪರಮೇಶ್ವರ್ ಬಳಿ ಚಿನ್ನ ಇಲ್ವಂತೆ..!

ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ರಾಜಿ ಪರಮೇಶ್ವರ್ ಅವರ ಆಸ್ತ ವಿವರ ನಿಜಕ್ಕೂ‌ ಅಚ್ಚರಿ ಕೂಡಿಸಿದೆ. ನಾಮಪತ್ರ ಸಲ್ಲಿಕೆ‌ ವೇಳೆ‌ ತಮ್ಮ ಚರಾಸ್ತಿ ಸ್ಥಿರಾಸ್ತಿ ವಿವರ ನೀಡಿದ ಅವರು...

ಹೈಕೋರ್ಟ್ ತೀರ್ಪುಗಳು ಈಗ ಕನ್ನಡದಲ್ಲೂ ಲಭ್ಯ

ಕನ್ನಡಿಗರಿಗೆ ಸಂತಸದ ವಿಚಾರ.ಯಾಕಂದ್ರೆ ಕಾನೂನು ಈಹ ಮತ್ತಷ್ಟು ಜನರಿಗೆ ಸಮೀಪವಾಗಲಿದೆ.ಇನ್ನು ಮುಂದೆ ಹೈಕೋರ್ಟ್‌, ಸುಪ್ರಿಂ ಕೋರ್ಟ್‌ನ ತೀರ್ಪುಗಳು ಕನ್ನಡದಲ್ಲಿಯೇ ಲಭ್ಯವಾಗಲಿವೆ. ಕರ್ನಾಟಕ ಹೈಕೋರ್ಟ್‌ ನೀಡುವ ತೀರ್ಪುಗಳು ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಲಭ್ಯವಾಗಲಿವೆ. ಅದಕ್ಕಾಗಿಯೇ...

ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮತ್ತೆ ಕೋವಿಡ್ ಅಬ್ಬರ

ಕಳೆದ 24 ಗಂಟೆಗಳಲ್ಲಿ ದೇಶದ ವಿವಿದೆಡೆ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ಸೋಂಕಿನ ್ರಮಾಣ ಹೆಚ್ಚಾಗುತ್ತಿದ್ದ, ಒಂದೇ ದಿನ 12,591 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಒಟ್ಟು 8 ರಾಜ್ಯಗಳಲ್ಲಿ ಕೊರೊನಾ ಏರಿಕೆ ಆಗಿದ್ದು,...

ಮೋದಿ ಮೇಲೆ ನನಗೆ ಅಪಾರ ಗೌರವವಿದೆ: ನಿಖಿಲ್ ಕುಮಾರಸ್ವಾಮಿ

ರಾಮನಗರದಲ್ಲಿ ಸಂಚಾರ ನಡೆಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದೆಲ್ಲೆಡೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಚನ್ನಪಟ್ಟಣಕ್ಕೆ ಮೋದಿ ಆಗಮನ ವಿಚಾರ ಕುರಿತು ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರ...

ಲಂಚ ಪಡೆಯುತ್ತಿದ್ದ ಅಗ್ನಿಶಾಮಕ ಅಧಿಕಾರಿಗಳು ಲೋಕಾ ಬಲೆಗೆ

ದಾವಣಗೆರೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಸವಪ್ರಭು ಶರ್ಮ ಹಾಗೂ ರಾಜೇಶ್ ಎಸ್.ಕೆ ಫೈರ್‌ಮ್ಯಾನ್‌, ಲೋಕಾಯುಕ್ತದ ಖೆಡ್ಡಾಗೆ ಬಿದ್ದಿದ್ದಾರೆ. ದಾವಣಗೆರೆಯ ತಮ್ಮ ಕಾರ್ಯಾಲಯದಲ್ಲಿ ಹರಿಹರ ನಗರ ವಾಸಿ ಡಿ.ಜಿ ರಘುನಾಥ್, ಛೇರ್‌ಮನ್ ಶ್ರೀದುರುಗೋಜಿ...

ಭಿಕ್ಷೆ ಬೇಡಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ!

ಚುನಾವಣೆಗೆ ಸ್ಪರ್ಧಿಸಲು ಲಕ್ಷ ಲಕ್ಷ ಹಣಗಳನ್ನು‌ ಸುರಿದ್ರೆ ಯಾದಗಿರಿಯಲ್ಲೊಬ್ಬ ಅಭ್ಯರ್ಥಿ ಮನೆ ಮನೆಗೆ ತೆರಳಿ ಬಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ.ಬಿಕ್ಷೆ ಬೇಡಿ ಹಣ ಕೂಡಿ ಚುನಾವಣೆಗೆ ಸ್ಪರ್ಧಿಸುವಂಥದ್ದೇನಿದೆ ಅನ್ನೋ ಪ್ರಶ್ನೆ ನಿಮ್ಗೆ ಮೂಡಿರಬಹುದು....

ಚುನಾವಣಾ ಕಣಕ್ಕಿಳಿದ ಮುತಾಲಿಕ್ ಆಸ್ತಿ ಎಷ್ಟು ಗೊತ್ತಾ?

ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಮ್ಮ ಆಸ್ತಿಪಾಸ್ತಿಗಳನ್ನು ಅಫಿಡವಿಟ್ ಮೂಲಕ ಸಲ್ಲಿಸಿದ್ದಾರೆ. ಎಲ್ಲೆಡೆ ಅಭ್ಯರ್ಥಿಗಳು ಕೋಟಿ ಕೋಟಿ ಆಸ್ತಿಯ ವಿವರ‌...

ಟಿಕೆಟ್ ಗಾಗಿ ಮೊಬೈಲ್ ಟವರ್ ಏರಿ ವ್ಯಕ್ತಿಯ ಹೈಡ್ರಾಮಾ

ತರೀಕೆರೆ ತಾಲೂಕಿನ ಶಿವನಿ ಗ್ರಾಮದ ಬಿಎಸ್ಎನ್ಎಲ್ ಟವರ್ ಮೇಲೆ ಹತ್ತಿ ಬಿಜೆಪಿ ಕಾರ್ಯಕರ್ತ ರಂಗಪ್ಪ ಬೋವಿ ತನಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಹೈಡ್ರಾಮಾ ಮಾಡಿದ್ದಾನೆ. ಟವರ್ ಮೇಲೆ ಕುಳಿತೇ ರಂಗಪ್ಪ ಬೋವಿ...

ದಾಖಲೆಯಿಲ್ಲದ ಎಂಟು ಕೆಜಿ ಚಿನ್ನ ಪೊಲೀಸರ ವಶ

ಬೆಂಗಳೂರು: ದಾಖಲೆಯಿಲ್ಲದೇ ಸಾಗಿಸಲಾಗುತ್ತಿದ್ದ ಎಂಟು ಕೆ.ಜಿ ಚಿನ್ನ ಹಾಗೂ 46.7 ಕೆ.ಜಿ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಗರದ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇವುಗಳ ಒಟ್ಟು ಮೊತ್ತ ಐದು...

ಭೀಕರ ಅಗ್ನಿ ಅವಘಡಕ್ಕೆ 21 ಮಂದಿ ಸಜೀವ ದಹನ

ಚೀನಾದ ಬೀಜಿಂಗ್‌ನಲ್ಲಿರುವ ಚಾಂಗ್‌ಫೆಂಗ್ ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಮಂದಿ ಸಜೀವ ದಹನವಾಗಿದ್ದು, ಅನೇಕರು ಜೀವ ಕಾಪಾಡಿಕೊಳ್ಳಲು ಕಿಟಕಿಗಳಿಂದ ಹಾರಿ ಗಂಭೀರ ಗಾಯಗೊಂಡಿದ್ದಾರೆ. ಆಸ್ಪತ್ರೆಯ ಒಳರೋಗಿ ವಿಭಾಗದ ಪೂರ್ವ ವಿಭಾಗದಲ್ಲಿ ಮೊದಲು...

ಮುಂಬೈ-ಹೈದರಾಬಾದ್ ಪಂದ್ಯದ ವೇಳೆ ಘರ್ಷಣೆ

ಹೈದರಾಬಾದ್ ನ ಉಪ್ಪಲ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ.ಪಂದ್ಯದ ನಡುವೆ ಮದ್ಯದ ಅಮಲಿನಲ್ಲಿ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಪಾರ...

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೀನಿ – ಅನಿಲ್ ಲಾಡ್

ನಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ, ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ಚುನಾವಣೆ ಆಗುವವರೆಗೆ ಕರೆ ಬಟ್ಟೆ ಉಟ್ಟು ಪ್ರತಿಭಟನೆ ಮಾಡುತ್ತೇನೆ ಅನಿಲ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದರು. ಸಮೀಕ್ಷೆ ಮಾಡಿದ್ದೀರಾ, ಕುಕ್ಕರ್ ಕೊಟ್ರು ಅಂತ ಟಿಕೆಟ್ ಕೊಟ್ಟಿದ್ದೀರಾ, ವೀಕ್ಷಕನ್ನು...

ಬಳ್ಳಾರಿ ಗ್ರಾಮೀಣದಿಂದ ಕಣಕ್ಕಿಳಿದ ರಾಮುಲು

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಅವರು ನಾಮಪತ್ರ ಇಂದು ಸಲ್ಲಿಸಿದರು.ಈ ವೇಳೆ ಸಾವಿರಾರು ಬೆಂಬಲಿಗರು ರಾಮುಲುಗೆ ಸಾಥ್ ನೀಡಿದರು. ಶ್ರೀರಾಮುಲು ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಗರದ...

ನಾಮಪತ್ರ ಸಲ್ಲಿಕೆ ವೇಳೆ ಲಘು ಲಾಠಿ ಪ್ರಹಾರ

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಎಂ. ಪಿ. ಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಲಘು ಲಾಠಿ ಪ್ರಹಾರ ಉಂಟಾಯಿತು. ಅತ್ಯಧಿಕ ಬೆಂಬಲಿಗರ ಸಮ್ಮುಖದಲ್ಲಿ ಮೆರವಣಿಗೆ ಕೈಗೊಂಡು ನಾಮಪತ್ರ ಸಲ್ಲಿಸಲು ಎಂ.ಪಿ ಲತಾ...

ಇದೇ ನನ್ನ ಕೊನೆಯ ಚುನಾವಣೆ:ವಾಟಾಳ್

ವಿಧಾನಸಭೆಗೆ ಇದೇ ನನ್ನ ಕೊನೆಯ ಚುನಾವಣೆ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಚಾಮರಾಜನಗರದಲ್ಲಿಂದು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ 10 ನೇ ಬಾರಿಗೆ ಕಣಕ್ಕಿಳಿಯುತ್ತಿದ್ದೇನೆ. 3...

ಕುಕ್ಕೆ ಸುಬ್ರಮಣ್ಯ ಬಳಿ ಭೀಕರ ಅಘಾತಕ್ಕೆ ನಾಲ್ವರು ದುರ್ಮರಣ

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ನೆಟ್ಟಣ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮಗು ಸೇರಿ ನಾಲ್ವರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು...

ತೃತೀಯ ಲಿಂಗಿ ಕಲಾವಿದರಿಂದ ಕಲಾತ್ಮಕ ಜಾಗೃತಿ

ಮೇ 10ರಂದು ರಾಜ್ಯದಲ್ಲಿ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ‌ಹಿಡಿಯಲು ವಿಪಕ್ಷಗಳ ಅಭ್ಯರ್ಥಿಗಳು‌ಭರದ ಪ್ರಚಾರ ನಡೆಸುತ್ತುದ್ದರೆ ಇನ್ನೊಂದೆಡೆ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನಾಡಿನಾದ್ಯಂತ ಜನರ ಸಹಭಾಗಿತ್ವವನ್ನು ಖಾತ್ರಿಪಡಿಸಲು ಹಾಗೂ ಜನರಲ್ಲಿ ಮತದಾನದ ಅರಿವನ್ನು...

ಚಿಲ್ಲರೆ ನಾಣ್ಯಗಳಲ್ಲಿ ಎಲೆಕ್ಷನ್ ಠೇವಣಿ ಪಾವತಿ: ಆಮ್‌ ಆದ್ಮಿ ಅಭ್ಯರ್ಥಿ ವಿಶೇಷತೆ

ಹಾವೇರಿ : ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಅಭ್ಯರ್ಥಿಯೋರ್ವರು ನಾಣ್ಯಗಳ ಮೂಲಕ ಚುನಾವಣಾ ಠೇವಣಿ ಹಣ ಪಾವತಿಸಿರುವ ಘಟನೆ ಹಾವೇರಿಯ ರಾಣೇಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷದಿಂದ ಸ್ಫರ್ಧಿಸುತ್ತಿರುವ ಹನುಮಂತಪ್ಪ ಕಬ್ಬಾರ ಸೋಮವಾರ...

ಯಾರೇ ಪಕ್ಷ ತೊರೆದರೂ ಬಿಜೆಪಿ ಅಧಿಕಾರಕ್ಕೇರೋದು ನಿಶ್ಚಿತ : ಬಿಎಸ್ ವೈ

ಯಾರು ಪಕ್ಷ ಬಿಡಲಿ ಹೋಗಲಿ ನಾವಂತೂ ಸರ್ಕಾರ ರಚನೆ ಮಾಡೋದು ನಿಶ್ಚಿತ, ಧೃತಿಗೆಡುವ ಪ್ರಶ್ನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡ್ಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು ಜಗದೀಶ್ ಶೆಟ್ಟರ್...

ಚುನಾವಣೆ ಹೊತ್ತಲ್ಲಿ ಜನಾರ್ದನ ರೆಡ್ಡಿಗೆ ಕೋರ್ಟ್ ಶಾಕ್

ಬೆಂಗಳೂರು: ತನ್ನದೇ ನೂತನ ಪಕ್ಷ ಕಟ್ಟಿಕೊಂಡು ಚುನಾವಣೆ ಕಾರ್ಯದಲ್ಲಿ ಬ್ಯುಸಿ ಆಗಿರುವ ಗಣಿಧಣಿ ಜನಾರ್ದನ ರೆಡ್ಡಿಗೆ ಕೋರ್ಟ್ ಶಾಕ್ ನೀಡಿದೆ. ಅಕ್ರಮ ಅದಿರು ಮಾರಾಟ ಪ್ರಕರಣದಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಲು ಜನಪ್ರತಿನಿಧಿಗಳ...

ಎತ್ತಿನ ಗಾಡಿಯ ತೇರು, ಭಾಜಾ ಭಜಂತ್ರಿ – ಈ ಅಜ್ಜಿ ನಾಮಪತ್ರ ಸಲ್ಲಿಸಿದ ಸ್ಟೈಲ್ ನೋಡಿ!

ಕೋಲಾರ: ವಿಶಿಷ್ಟ ರೀತಿಯಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾಯಣಮ್ಮ ಎಲ್ಲರ ಗಮನ ಸೆಳೆದಿದ್ದಾರೆ. ಅರವತ್ತು ವರ್ಷ ಪ್ರಾಯದ ನಾರಾಯಣಮ್ಮ ಸಿಂಗರಿಸಿದ ಎತ್ತಿನಗಾಡಿಯಲ್ಲಿ, ತಮಟೆ ಡೋಲು ವಾದ್ಯಗಳ...

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಅಖಂಡ

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಕಾಂಗ್ರೆಸ್ ನ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಇಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಮೂರನೇ ಪಟ್ಟಿ ಬಿಡುಗಡೆಯಾದೂ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಖಚಿತಗೊಂಡಿರಲಿಲ್ಲ....

ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರಿಂದ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಘಟಾನುಘಟಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ‌ ಪ್ರಾರಂಭಿಸಿದ್ದಾರೆ. ಇಂದು ಬೆಂಗಳೂರಿನ ಗಾಂಧಿನಗರ ಕಾಂಗ್ರೆಸ್ ‌ಅಭ್ಯರ್ಥಿಯಾಗಿ ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಸಿದರು. ಸಾವಿರಾರು ಕಾರ್ಯಕರ್ತರ‌ ಜೊತೆ ಬಂದು ಗಾಂಧಿನಗರ...

ಎಂಟಿಬಿ ನಾಗರಾಜ್ – 1,510 ಕೋಟಿ ಆಸ್ತಿ ಒಡೆಯ !

ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದು, 1510 ಕೋಟಿ ರೂ ಆಸ್ತಿ ಘೋಷಣೆ ಮಾಡಿದ್ದಾರೆ.ಹೊಸಕೋಟೆ ನಗರದಲ್ಲಿ ಸಾವಿರಾರು ಕಾರ್ಯಕರ್ತರ ಜೊತೆ ರ್ಯಾಲಿ ನಡೆಸಿದ ಎಂಟಿಬಿ ನಾಗರಾಜ್ ನಾಮಪತ್ರ...

ನಡು ರಸ್ತೆಯಲ್ಲಿ ಪ್ರತ್ಯಕ್ಷವಾದ ಚಿರತೆ:ಆತಂಕದಲ್ಲಿ ಗದಗ ಜನ

ಗದಗ ಹೊರವಲಯದ ಬಿಂಕದಕಟ್ಟಿ ಬ್ರಿಡ್ಜ್‌ ಬಳಿ ನಡು ರಸ್ತೆಯಲ್ಲೇ ಚಿರತೆ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿ ಕುಳಿತ ಚಿರತೆ ಕಂಡು ಭಯ ಭೀತರಾಗಿದ್ದಾರೆ. ರಸ್ತೆಯಲ್ಲಿ ಕೂತಿದ್ದ ಚಿರತೆ ಕಂಡ ವಾಹನ ಸವಾರರು, ಕಾರಿನಲ್ಲಿ ಕುಳಿತು ಚಿರತೆ...

ಬೆಳ್ತಂಗಡಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಚಕಮಕಿ-ಕಾರಿಗೆ ಹಾನಿ

ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಾರಿನ ಗಾಜು ಹುಡಿ ಮಾಡಿದ ಘಟನೆ ಇಂದು ನಡೆದಿದೆ.ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ನಾಮಪತ್ರ ಸಲ್ಲಿಸಿ...

ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು!

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಿದ ಜಗದೀಶ್ ಶೆಟ್ಟರ್ ಗೆ ಬಿಜೆಪಿಯಲ್ಲಿ ಬಾರಿ ಅಪಮಾನ ಮಾಡಲಾಗಿದೇ ಆದ್ದರಿಂದ ನನಗೆ ಬಹಳ ನೋವುಂಟು ಮಾಡಿದೇ ಎಂದು ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದ...

ಕಾಂಗ್ರೆಸ್ ನಿಂದ ಬಿಜೆಪಿ 40% ಕಮಿಷನ್ ಹಗರಣ ಸಾಂಗ್ ರಿಲೀಸ್

ಚುನಾಣೆ ಹತ್ತಿರ ಬಂತು ಅಂದ್ರೆ ಸಾಕು ಭ್ರಷ್ಟಾಚಾರ ಹರಗಣಗಳ ಆರೋಪಗಳ ಸುರಿಮಳೆಯೇ ವಿಪಕ್ಷಗಳಿಂದ ಬರಲಾರಂಭಿಸುತ್ತದೆ. ಇದೀಗ ಕಾಂಗ್ರೆಸ್ ಪಕ್ಷ ಬಿಜೆಪಿಯ ಹಗರಣಗಳು, 40% ಕಮಿಷನ್ ದಂಧೆ, ಕೋಮುವಾದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರು ಬಿಜೆಪಿ...

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ-ರಾಹುಲ್ ಗಾಂಧಿ

ಬೆಂಗಳೂರು: ಕಾಂಗ್ರೆಸ್ ನ ನೂತನ ಕಟ್ಟಡ ಇಂಗಿರಾಗಾಂಧಿ ಭವನ ಹಾಗೂ ಭಾರತ್ ಜೋಡೋ ಸಭಾಂಗಣವನ್ನು ರಾಹುಲ್ ಗಾಂಧಿ ಲೋಕಾರ್ಪಣೆಗೊಳಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ನೂತನ ಕಟ್ಟಡ ಇಂದಿರಾ ಗಾಂಧಿ ಭವನ...

ನಂದಿನಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ

ರಾಜ್ಯದಲ್ಲಿ ಅಮೂಲ್-ಕೆಎಂಎಫ್ ವಿವಾದದ ಕಾವು ಇದ್ದ ನಡುವಲ್ಲೆ ರಾಹುಲ್ ಗಾಂಧಿ‌ ಇಂದು ಬೆಂಗಳೂರಿನಲ್ಲಿ ನಂದಿನಿ ಬೂತ್ ಗೆ ತೆರಳಿ ನಂದಿನಿ ಐಸ್ ಕ್ರೀಂ ಸವಿದಿದ್ದಾರೆ.ಜೆಪಿ ನಗರದಲ್ಲಿ ಪೌರ ಕಾರ್ಮಿಕರ ಜೊತೆಗಿನ ಸಂವಾದ ಮುಗಿದ...

ಪ್ರಚಾರದ ನೆಪದಲ್ಲಿ ಮಹಿಳೆಯನ್ನ ಮಂಚಕ್ಕೆ ಕರೆದ…!

ಪ್ರಚಾರದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ ಕೇಳಿಬಂದಿದೆ. ಗೋವಿಂದರಾಜು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಕರೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ಧ ಮಹಿಳೆಯರು...

ನಟ ಸುದೀಪ್ ಗೂ ತಟ್ಟಿದ ನೀತಿ ಸಂಹಿತೆ ಬಿಸಿ!

ಬಿಜೆಪಿ ಪರ ಸ್ಟಾರ್ ಕ್ಯಾಂಪೇನರ್ ಆಗಿರುವ ನಟ ಕಿಚ್ಚ ಸುದೀಪ್ ಅವರಿಗೆ ಚುನಾವಣೆ ನೀತಿ ಸಂಹಿತೆ ಬಿಸಿ ತಟ್ಟಿದೆ. ಸರ್ಕಾರಿ, ಆಸ್ತಿ, ಪೊಲೀಸ್ ಬ್ಯಾರಿಕೇಡ್ ಸೇರಿದಂತೆ ಎಲ್ಲೆಡೆ ಬಿತ್ತರವಾಗಿರುವ ಸುದೀಪ್ ಅವರ ಜಾಹೀರಾತು...

ಭ್ರಷ್ಟ ಬಿಜೆಪಿ ಬಡಿದೋಡಿಸಿ : ಜೈ ಭಾರತ್ ಸಮಾವೇಶದಲ್ಲಿ‌ ಗುಡುಗಿದ ಡಿಕೆಶಿ

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ, ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದೇ ರೀತಿ ಇಂದು ಕಾಂಗ್ರೆಸ್ ಪಕ್ಷ ಜನರಿಗೆ ಬೆಲೆ ಏರಿಕೆಯಿಂದ ಮುಕ್ತಿ ನೀಡಲು ನಾಲ್ಕು ಗ್ಯಾರಂಟಿ...

ಜೈ ಭಾರತ್ ಸಮಾವೇಶ: ಚಿನ್ನದ ನಾಡಿನಲ್ಲಿ ರಾಹುಲ್ ಘರ್ಜನೆ

ಕೋಲಾರ: ಕೋಲಾರದಲ್ಲಿ ಇಂದು ಜೈ ಭಾರತ್ ಸಮಾವೇಶವನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್, ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಯನ್ನು...

ಮದ್ದೂರಮ್ಮ ಕೆರೆಯಲ್ಲಿ ಮುಳುಗಿ ಮೂವರ ದಾರುಣ ಸಾವು

ಮದ್ದೂರು ತಾಲ್ಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿರುವ ಮದ್ದೂರಮ್ಮ ಕೆರೆಯ ಹಿನ್ನೀರಿನಲ್ಲಿ ಮುಳುಗಿ ಮಹಿಳೆ, ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ದಾರುಣ ಘಟನೆ ಜರುಗಿದೆ. ವಳಗೆರೆಹಳ್ಳಿಯ ಮುತ್ತುರಾಜ್ ಪತ್ನಿ ಶೈಲಜಾ (40), ಮಗ ತೇಜಸ್...

ದುಬೈ ಅಗ್ನಿ ದುರಂತದಲ್ಲಿ ನಾಲ್ವರು ಭಾರತೀಯರು ಸಾವು

ದುಬೈನ ವಸತಿ ಸಂಕೀರ್ಣ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ 4 ಮಂದಿ ಭಾರತೀಯರು ಸೇರಿದಂತೆ 16 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ದುಬೈನ ಹಳೆಯ ಪ್ರದೇಶವಾದ ಅಲ್ ರಾಸ್‌ನಲ್ಲಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು...

ಯಾರದ್ದೋ ಮಕ್ಕಳಿಗೆ ನಾನು ತಂದೆ ಆಗಲಾರೆ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸವನ್ನು ನಾನು ಮಾಡಿದ್ದೇನೆ. ಬೇಕಾದರೆ ಅದಕ್ಕೆ ಆಧಾರವನ್ನು ಕೊಡುತ್ತೇನೆ. ಯಾರದ್ದೋ ಮಕ್ಕಳಿಗೆ ನಾನು ತಂದೆ ಎಂದು ಹೇಳಿಕೊಳ್ಳುವ ಸಣ್ಣತನ ನನ್ನಲಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಸಿಡಿಮಿಡಿಯಾಗಿದ್ದಾರೆ. ಶನಿವಾರ...

ವೈಎಸ್‌ವಿ ದತ್ತಾ ವಿರುದ್ಧ ಜಾಮೀನು ರಹಿತ ವಾರೆಂಟ್

ಮಾಜಿ ಶಾಸಕ ಹಾಗೂ ಕಡೂರು ವಿಧಾನ ಸಭಾಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ ದತ್ತಾ ವಿರುದ್ಧ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶಿದೆ. ಏ. 26ರಂದು...

ಲಿಫ್ಟ್‌ನೊಳಗೆ ಸಾಕು ನಾಯಿಯನ್ನು ಥಳಿಸಿದ ಸಹಾಯಕಿ; ನಾಯಿಗಳ ರಕ್ಷಣೆ!

ಗುರುಗ್ರಾಮ್‌: ಗುರುಗ್ರಾಮ್‌ನಲ್ಲಿ ಮನೆಯ ಸಹಾಯಕಯೊಬ್ಬಳು ಸಾಕು ನಾಯಿಯನ್ನು ಮನಬಂದತೆ ಥಳಿಸುತ್ತಿರುವ ಸಿಸಿಟಿವಿ ವಿಡಿಯೋ ಎಲ್ಲೇಡೆ ಸಕತ್ ವೈರಲ್ ಆಗುತ್ತಿದೆ. ಮಹಿಳಾ ಸಹಾಯಕಿ ಲಿಫ್ಟ್ ಒಳಗೆ ಎಂಟ್ರಿ ಆಗುತ್ತಿದ್ದಂತೆ ನಾಯಿಗೆ ಕಟ್ಟಿದ ಹಗ್ಗದಿಂದ ಎತ್ತಿ...

6 ಜನರ ಬಲಿ ಪಡೆದ ಸಂಪಾಜೆ ರಸ್ತೆ ಅಪಘಾತ : ಸಿಸಿಟಿವಿ ದೃಶ್ಯ

ಕೊಡಗು: ಮಡಿಕೇರಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರೊಂದು ಹಾಗೂ ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ ಡಿಕ್ಕಿ ಹೊಡೆದಿರುವ ಭೀಕರ ಘಟನೆ ಸಂಪಾಜೆಯಲ್ಲಿ ನಡೆದಿದೆ. ಈ ಭೀಕರ ದುರ್ಘಟನೆಯಲ್ಲಿ 6...

ಆಂಧ್ರ ಸಿಎಂ ಜಗನ್ ಪೋಸ್ಟರ್‌ ಹರಿದ ನಾಯಿ ಮೇಲೆ ಬಿತ್ತು ಕೇಸ್!

ವಿಜಯವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ನಾಯಕ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ಪೋಸ್ಟರ್‌ವೊಂದನ್ನ ನಾಯಿ ಹರಿದು ಹಾಕಿದ್ದಕ್ಕೆ ನಾಯಿ ಮೇಲೆ ಕೇಸ್ ದಾಖಲಿಸಲಾಗಿದೆ. ಮನೆಯೊಂದರ ಗೋಡೆ ಮೇಲೆ...

4% ಮುಸ್ಲಿಂ ಮೀಸಲಾತಿ ರದ್ದು: ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿಯನ್ನು ರದ್ದುಪಡಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆಇಂದುದ ಸುಪ್ರೀಂ ಕೋರ್ಟ್ ನಲ್ಲಿ ನಡೆದಿದ್ದು ಏ.18ರ ವರೆಗೆ ಹೊಸ ಮೀಸಲಾತಿ ಪದ್ದತಿ ಅನ್ವಯ ನೇಮಕಾತಿ,...

ಚಲಿಸುತ್ತಿದ್ದ ಬಸ್ ನಿಂದ ಜಿಗಿದ ವಿದ್ಯಾರ್ಥಿನಿ ಸಾವು

ಬಳ್ಳಾರಿ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬಳ್ಳಾರಿಯ ಹೂವಿನ ಹಡಗಲಿಯಲ್ಲಿ ನಡೆದಿದೆ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ವೇತಾ ಮೃತಪಟ್ಟವಳು. ಶ್ವೇತಾ ಬಿಸಿಎಂ ಹಾಸ್ಟೆಲ್ ನಿಂದ ಕಾಲೇಜಿಗೆ ತೆರಳುತ್ತಿದ್ದ ವೇಳೆಗೆ ಅಪಘಾತ...

ಕೊಂಡೋತ್ಸವದ ವೇಳೆ ಆಯತಪ್ಪಿ ಅಗ್ನಿ ಕೊಂಡಕ್ಕೆ ಬಿದ್ದ ಅರ್ಚಕ

ವೀರಭದ್ರ ಸ್ವಾಮಿಯ ಅಗ್ನಿಕೊಂಡೋತ್ಸವ ವೇಳೆ ಅಯತಪ್ಪಿ ಅರ್ಚಕನೇ ಅಗ್ನಿ ಕೊಂಡಕ್ಕೆ ಬಿದ್ದ ಘಟನೆ ಕನಕಪುರದ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಕ್ಷಣ ಗಾಯಾಳು ಪುಟ್ಟಸ್ವಾಮಿಯನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದುರ್ಘಟನೆಯಿಂದ ನೆರೆದಿದ್ದ ಸಾವಿರಾರು...

ಮದುವೆಯಲ್ಲಿ ಗುಂಡು ಹಾರಿಸಿದ್ದಕ್ಕೆ ಬಿತ್ತು ಕೇಸ್.. ವಧು ಪರಾರಿ!

ಉತ್ತರ ಪ್ರದೇಶ: ಮದುವೆ ಸಂಭ್ರಮದಲ್ಲಿ ಹಾಡಿ, ಕುಣಿದು ಕುಪ್ಪಳಿಸೋದು ಸಾಮಾನ್ಯ.. ಆದ್ರೆ ಇಲ್ಲೊಬ್ಬ ವಧು ಮದುವೆ ಧಿರಿಸಿನಲ್ಲಿ ಕೂತು ಪಿಸ್ತೂಲ್ ಹಿಡಿದು ಗುಂಡು ಹಾರಿಸಿ ಇಕ್ಕಟ್ಟಿಗೆ ಸಿಲುಕಿದ್ದಾಳೆ ಇತ್ತೀಚೆಗೆ ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ...

ಪ್ರಧಾನಿ ಮೋದಿ ಹೀರೋ ಬೊಮ್ಮನಿಗೆ ಕೊಟ್ಟ ಕಾಸೆಷ್ಟು ಗೊತ್ತೇ?

ಚಾಮರಾಜನಗರ: ಪ್ರಧಾನಿ ಮೋದಿ ಭಾನುವಾರ ರಾಜ್ಯಕ್ಕೆ ಭೇಟಿ ನೀಡಿ ಬಂಡಿಪುರದಲ್ಲಿ ಸಫಾರಿ ಟ್ರಿಪ್ ಕೂಡ ನಡೆಸಿದ್ದರು. ಈ ವೇಳೆ ಭೇಟಿಯಾಗಿದ್ದ “ದಿ ಎಲಿಫೆಂಟ್ ವಿಸ್ಪರರರ್ಸ್” ಖ್ಯಾತಿಯ ಬೆಳ್ಳಿ-ಬೊಮ್ಮ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ...

ಗೂಗಲ್ ಪೇ ಬಳಕೆದಾರರ ಖಾತೆಗೆ ಬಿತ್ತು ಭರ್ಜರಿ ಹಣ!

ನವದೆಹಲಿ: ಗೂಗಲ್ ಪೇ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯ ಕಾರಣ ಹಲವು ಬಳಕೆದಾರರ ಖಾತೆಗೆ ಗೂಗಲ್ ಪೇನಿಂದ 88,000ದಷ್ಟು ಹಣ ಡೆಪಾಸಿಟ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಈ ತಾಂತ್ರಿಕ ಸಮಸ್ಯೆ ಬೆಳಕಿಗೆ ಬಂದ...

ರಾಹುಲ್ ಗಾಂಧಿಗೆ ಶಿಕ್ಷೆ ನೀಡಿದವನ ನಾಲಿಗೆ ಕತ್ತರಿಸುವೆ: ವೈರಲ್ ಆಯ್ತು ಹೇಳಿಕೆ

ದಿಂಡಿಗಲ್: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾರ್ವಜನಿಕ ಭಾಷಣ ಮಾಡುತ್ತಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿರುವ ಪ್ರಸಂಗ ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆದಿದೆ. ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವುದಾಗಿ ಕಾಂಗ್ರೆಸ್ ಮುಖಂಡ ಬಹಿರಂಗವಾಗಿ ಬೆದರಿಕೆ...